• Latest
Bus-lorry collision 9 people injured

ಬಸ್ಸು ಲಾರಿ ಮುಖಾಮುಖಿ: 9 ಜನರಿಗೆ ಗಾಯ

2 months ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

4 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

4 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

4 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

4 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

4 weeks ago
Thursday, October 23, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ಬಸ್ಸು ಲಾರಿ ಮುಖಾಮುಖಿ: 9 ಜನರಿಗೆ ಗಾಯ

uknews9.comby uknews9.com
in ನಮ್ಮೂರು - ನಮ್ಮ ಜಿಲ್ಲೆ
Bus-lorry collision 9 people injured
ADVERTISEMENT

ಬಸ್ಸು ಹಾಗೂ ಲಾರಿ ನಡುವೆ ಶಿರಸಿಯಲ್ಲಿ ನಡೆದ ಮುಖಾಮುಖಿ ಡಿಕ್ಕಿಯಲ್ಲಿ 9 ಜನ ಗಾಯಗೊಂಡಿದ್ದಾರೆ. ಅಪಘಾತದ ರಭಸಕ್ಕೆ ಲಾರಿ ಹಾಗೂ ಬಸ್ಸು ಎರಡೂ ಜಖಂ ಆಗಿದೆ.

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ಅಗಸ್ಟ 17ರಂದು ಕುಮಟಾದ ಬರ್ಗಿಯ ಮನೋಜ ಹರಿಕಂತ್ರ ಅವರು ಶಿರಸಿ-ವಡ್ಡಿ-ಗೋಕರ್ಣ ರಸ್ತೆಯಲ್ಲಿ ಲಾರಿ ಓಡಿಸುತ್ತಿದ್ದರು. ಸದಾ ವೇಗವಾಗಿಯೇ ವಾಹನ ಓಡಿಸುವ ಅವರು ಆ ದಿನ ಆ ರಸ್ತೆಯಲ್ಲಿಯೂ ಲಾರಿ ವೇಗವನ್ನು ತಗ್ಗಿಸಿರಲಿಲ್ಲ. ಅದೇ ವೇಳೆ ಮತ್ತಿಘಟ್ಟಾದಿಂದ ಪ್ರಯಾಣಿಕರನ್ನು ಹೊತ್ತ ಬಸ್ಸು ಶಿರಸಿ ಕಡೆ ಹೊರಟಿದ್ದು, ಆ ಬಸ್ಸಿಗೆ ಎದುರಿನಿಂದ ಮನೋಜ ಹರಿಕಂತ್ರ ಅವರ ಲಾರಿ ಗುದ್ದಿತು.

ADVERTISEMENT

ಪರಿಣಾಮ ಬಸ್ಸಿನ ಚಾಲಕ ದಿನೇಶ ನಾಯ್ಕ ಅವರ ಕಾಲು ಮುರಿಯಿತು. ಕೈಗೆ ಗಾಯವಾಯಿತು. ಆ ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದ ಮತ್ತಿಘಟ್ಟಾದ ವೆಂಕಟ್ರಮಣ ಭಟ್ಟ ಅವರಿಗೂ ಪೆಟ್ಟಾಯಿತು. ಜೊತೆಗೆ ಆ ಬಸ್ಸಿನಲ್ಲಿದ್ದ ಶ್ರೀಧರ ಭಟ್ಟ ಅವರಿಗೆ ತೆರಚಿದ ಗಾಯವಾಯಿತು. ಮಾದೇವಿ ಮಹಾಲೆ ಅವರ ಎರಡು ಕಾಲಿಗೆ ಗಾಯವಾಯಿತು. ಲಕ್ಷಿ ಮರಾಠಿಗೆ ತೆರಚಿದ ಗಾಯವಾಯಿತು.

ದೇವನಳ್ಳಿ ಬೈಲಗದ್ದೆಯ ಪುರಷ್ಯ ಮರಾಠಿ ಅವರಿಗೆ ಕುತ್ತಿಗೆ ಹಾಗೂ ಕಾಲಿಗೆ ನೋವಾಯಿತು. ಈ ಅಪಘಾತದಲ್ಲಿ ಯಡಳ್ಳಿ ಯಶೋಧಾ ಹೆಗಡೆ ಅವರಿಗೆ ಕುತ್ತಿಗೆ ಹಾಗೂ ಕಾಲಿಗೆ ಪೆಟ್ಟಾಯಿತು. ಮತ್ತಿಘಟ್ಟ ಪರಮೇಶ್ವರ ಭಟ್ಟ ಮೂಗು ಹಾಗೂ ಕಾಲಿಗೆ ಗಾಯವಾಯಿತು. ದೇವನಳ್ಳಿಯ ನಾರಾಯಣ ಚನ್ನಯ್ಯ ಅವರಿಗೆ ತುಟಿ ಹಾಗೂ ಕೈಗಳಿಗೆ ನೋವಾಯಿತು.

ಅಪಘಾತದ ರಭಸಕ್ಕೆ ಎರಡು ವಾಹನ ನುಗ್ಗಾಗಿದ್ದು, ಮತ್ತಿಘಟ್ಟಾದ ವೆಂಕಟ್ರಮಣ ಭಟ್ಟ ಅವರು ಅಪಘಾತದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು. ಲಾರಿ ಚಾಲಕನ ವಿರುದ್ಧ ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದರು.

ADVERTISEMENT

Discussion about this post

Previous Post

ದಂಪತಿ ವಿರುದ್ಧ ಕಾನೂನು ಕ್ರಮ: ಅಕ್ರಮ ಗೋ ಸಾಗಾಟದಲ್ಲಿ ಸ್ತ್ರೀ ಪಾತ್ರ!

Next Post

ಕಾಳಮ್ಮನಗರಕ್ಕೀಲ್ಲ ಕರೆಂಟು: ಗೊಂದಲದ ಉತ್ತರಕ್ಕೆ ಶಾಂತರಾಮ ಸಿದ್ದಿ ಸಿಡಿಮಿಡಿ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋