• Latest
ಎಚ್ಚರಿಕೆ ಉಲ್ಲಂಘಿಸಿ ಮತ್ಸ್ಯಭೇಟೆ: ಮೀನುಗಾರನನ್ನು ಬಲಿಪಡೆದ ಅರಬ್ಬಿ ಅಲೆ!

ಎಚ್ಚರಿಕೆ ಉಲ್ಲಂಘಿಸಿ ಮತ್ಸ್ಯಭೇಟೆ: ಮೀನುಗಾರನನ್ನು ಬಲಿಪಡೆದ ಅರಬ್ಬಿ ಅಲೆ!

2 months ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

4 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

4 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

4 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

4 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

4 weeks ago
Friday, October 24, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ಎಚ್ಚರಿಕೆ ಉಲ್ಲಂಘಿಸಿ ಮತ್ಸ್ಯಭೇಟೆ: ಮೀನುಗಾರನನ್ನು ಬಲಿಪಡೆದ ಅರಬ್ಬಿ ಅಲೆ!

uknews9.comby uknews9.com
in ನಮ್ಮೂರು - ನಮ್ಮ ಜಿಲ್ಲೆ
ADVERTISEMENT

ಜಿಲ್ಲಾಡಳಿತದ ಸೂಚನೆ ಮೀರಿ ಅರಬ್ಬಿ ಸಮುದ್ರಕ್ಕೆ ಹೋಗಿದ್ದ ಮೀನುಗಾರರೊಬ್ಬರು ಅಲೆಗಳ ಅಬ್ಬರಕ್ಕೆ ಸಿಲುಕಿ ಸಾವನಪ್ಪಿದ್ದಾರೆ.

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ಸಮುದ್ರದಲ್ಲಿ ವಾತಾವರಣ ಸರಿಯಿಲ್ಲದ ಕಾರಣ ಮೀನುಗಾರಿಕೆಗೆ ಹೋಗದಂತೆ ಜಿಲ್ಲಾಡಳಿತ ಎಚ್ಚರಿಸಿತ್ತು. ಮೀನುಗಾರಿಕೆ ಇಲಾಖೆಯೂ ಈ ಬಗ್ಗೆ ಸೂಚನೆ ನೀಡಿತ್ತು. ಅದಾಗಿಯೂ, ದುಡಿಮೆಗೆ ಬೇರೆ ದಾರಿ ಇಲ್ಲದ ಕಾರಣ ಈಶ್ವರ ಹರಿಕಂತ್ರ (44) ಅವರು ಮೀನು ಹಿಡಿಯಲು ಹೋಗಿದ್ದರು. ಆದರೆ, ಅವರು ಮರಳಿ ಬರಲಿಲ್ಲ.

ADVERTISEMENT

ಅಂಕೋಲಾ ಸಡಗೇರಿಯ ಮೋಟನ್ ಕೂರ್ವೆಯ ಈಶ್ವರ ಹರಿಕಂತ್ರ (44) ಅವರು ಅಗಸ್ಟ 15ರ ರಾತ್ರಿ 10.30ರವರೆಗೂ ಮೀನುಗಾರಿಕೆ ಮಾಡುತ್ತಿದ್ದರು. ಶಾಂತಿಕಾ ಪರಮೇಶ್ವರ ಎಂಬ ಕಟ್ಟಿಗೆಯ ದೋಣಿ ಮೂಲಕ ಅವರು ಸಮುದ್ರಕ್ಕೆ ಇಳಿದಿದ್ದರು. ಗಂಗಾವಳಿ ನದಿ ಸಮುದ್ರ ಸೇರುವ ಸ್ಥಳವಾದ ಮೋಟನ್ ಕೂರ್ವೆ ಪ್ರದೇಶ ತಲುಪಿದಾಗ ಏಕಾಏಕಿ ರಭಸ ಅಲೆಯೊಂದು ಆಗಮಿಸಿತು. ಆಗ, ಅವರ ದೋಣಿ ಮುಗುಚಿ ಬಿದ್ದಿತು.

ಈಶ್ವರ ಹರಿಕಂತ್ರ ಅವರಿಗೆ ಈಜು ಗೊತ್ತಿತ್ತು. ಆದರೆ, ಸಮುದ್ರದ ಸುಳಿಯಲ್ಲಿ ಅವರ ಈಜು ಪ್ರಯೊಜನಕ್ಕೆ ಬರಲಿಲ್ಲ. ನೀರಿನಲ್ಲಿ ಮುಳುಗಿದ ಅವರು ಮತ್ತೆ ಮೇಲೆ ಏಳಲಿಲ್ಲ. ಅಗಸ್ಟ 17ರಂದು ದುಬ್ಬಿನಶಶಿ ಗ್ರಾಮದಲ್ಲಿ ಅವರು ಶವವಾಗಿ ಕಾಣಿಸಿಕೊಂಡರು. ಗೋಕರ್ಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಈಶ್ವರ ಅವರ ಸಹೋದರ ಸುಬ್ರಾಯ ಹರಿಕಂತ್ರ ಅವರು ನೀಡಿದ ಮಾಹಿತಿ ಅನ್ವಯ ಪ್ರಕರಣ ದಾಖಲಿಸಿದರು.

ADVERTISEMENT

Discussion about this post

Previous Post

ಉತ್ತರ ಕನ್ನಡ: ಈ ದಿನವೂ ಶಾಲೆಗೆ ರಜೆ!

Next Post

ಮಹಿಳೆಯ ಮನೆ ಮುರಿದ ಮಳೆ

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋