• Latest
Vikas Bank on the path of development!

`ವಿಕಾಸದ ಹಾದಿಯಲ್ಲಿ ವಿಕಾಸ್ ಬ್ಯಾಂಕ್’

2 months ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

3 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

3 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

3 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

3 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

3 weeks ago
Saturday, October 18, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

`ವಿಕಾಸದ ಹಾದಿಯಲ್ಲಿ ವಿಕಾಸ್ ಬ್ಯಾಂಕ್’

uknews9.comby uknews9.com
in ನಮ್ಮೂರು - ನಮ್ಮ ಜಿಲ್ಲೆ
Vikas Bank on the path of development!
ADVERTISEMENT

ಕಳೆದ ವರ್ಷ 90 ಲಕ್ಷ ರೂ ಲಾಭಗಳಿಸಿದ್ದ ಯಲ್ಲಾಪುರದ ವಿಕಾಸ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಈ ವರ್ಷ 1.27 ಕೋಟಿ ರೂ ಲಾಭಗಳಿಸಿದೆ. ಆ ಮೂಲಕ ವರ್ಷದಿಂದ ವರ್ಷಕ್ಕೆ ಈ ಬ್ಯಾಂಕು ಇನ್ನಷ್ಟು ವಿಕಾಸವಾಗುತ್ತಿದೆ.

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ತಂತ್ರಜ್ಞಾನ ಆಧಾರಿತ ಬ್ಯಾಂಕಿoಗ್ ಸೇವೆ ಒದಗಿಸುವುದರಲ್ಲಿ ಮುಂಜೂಣಿಯಲ್ಲಿರುವ ವಿಕಾಸ್ ಬ್ಯಾಂಕ್ ಈಗಾಗಲೇ ಎಟಿಎಂ, ಇ-ಕಾಮರ್ಸ, ಮೊಬೈಲ್ ಬ್ಯಾಂಕಿoಗ್ ಪದ್ಧತಿಯನ್ನು ಅಳವಡಿಸಿಕೊಂಡಿದೆ. ಈ ವರ್ಷ ಗ್ರಾಹಕರಿಗೆ ಯುಪಿಐ ಸೇವೆಯನ್ನು ಒದಗಿಸುವುದಕ್ಕಾಗಿ ಸಿದ್ಧತೆ ನಡೆಸಿದೆ. 1997ರಲ್ಲಿ ಶುರುವಾದ ಈ ಬ್ಯಾಂಕಿಗೆ ಸದ್ಯ 10853 ಸದಸ್ಯರಿದ್ದಾರೆ. ಮುರುಳಿ ಹೆಗಡೆ ಅವರು ಅಧ್ಯಕ್ಷರಾಗಿ ಹಾಗೂ ನರಸಿಂಹ ಬೊಳಪಾಲ್ ಅವರು ಉಪಾಧ್ಯಕ್ಷಾಗಿರುವ ಈ ಬ್ಯಾಂಕಿಗೆ ವಿವಿಧ ಕ್ಷೇತ್ರದಲ್ಲಿ ಅನುಭವಹೊಂದಿರುವ 18 ನಿರ್ದೇಶಕರಿದ್ದಾರೆ.

ADVERTISEMENT

`ಗ್ರಾಹಕರೇ ದೇವರು ಎಂಬ ತತ್ವದ ಅಡಿ ವಿಕಾಸ ಅರ್ಬನ ಕೋ ಆಪರೇಟಿವ್ ಬ್ಯಾಂಕ್ ಕೆಲಸ ಮಾಡುತ್ತಿದೆ. ಕಾಯ್ದೆಯಲ್ಲಿನ ಬದಲಾವಣೆ, ಹೆಚ್ಚುವರಿ ತಾಂತ್ರಿಕ ಅಳವಡಿಕೆ ಸೇರಿ ಗ್ರಾಹಕ ಸ್ನೇಹಿ ವ್ಯವಹಾರಗಳಿಂದ ಬ್ಯಾಂಕು ಪ್ರಸಿದ್ಧಿಪಡೆದಿದೆ. ಉತ್ತಮ ಬ್ಯಾಂಕಿoಗ್ ಅನುಭವ ನೀಡುವುದೇ ನಮ್ಮ ಗುರಿ’ ಎಂದು ವಿಕಾಸ ಬ್ಯಾಂಕಿನ ಅಧ್ಯಕ್ಷ ಮುರಳಿ ಹೆಗಡೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. `

ವಿಕಾಸ್ ಬ್ಯಾಂಕ್ ಅಭಿವೃದ್ಧಿ ಚಿತ್ರಣದ ಬಗ್ಗೆ ಮಾಹಿತಿ ನೀಡಿದ ಆಡಳಿತ ಮಂಡಳಿ

ಅಗಸ್ಟ 25ರಂದು ಮಧ್ಯಾಹ್ನ 4 ಗಂಟೆಗೆ ಅಡಿಕೆ ಭವನದಲ್ಲಿ ಬ್ಯಾಂಕಿನ ವಾರ್ಷಿಕ ಸಭೆ ನಡೆಯಲಿದ್ದು, ಸದಸ್ಯರು ಆಗಮಿಸಿ ಸಲಹೆ-ಸೂಚನೆ ನೀಡಬೇಕು’ ಎಂದು ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಉಮೇಶ ಭಾಗ್ವತ, ಉಪಾಧ್ಯಕ್ಷ ನರಸಿಂಹ ಭಟ್ಟ, ನಿರ್ದೇಶಕರಾದ ಸುಬ್ರಾಯ ಭಾಗ್ವತ, ಶಿವರಾಮ ಭಟ್ಟ, ಪ್ರಿಯಾ ಗಾಂವ್ಕರ್ ಮನವಿ ಮಾಡಿದರು.

ADVERTISEMENT

Discussion about this post

Previous Post

2025 ಅಗಸ್ಟ 21ರ ದಿನ ಭವಿಷ್ಯ

Next Post

ತಪ್ಪು ಮಾಡಿ ಸಿಕ್ಕಿಬಿದ್ದವರಿಗೂ ಪ್ರಶಸ್ತಿಯ ಪುರಸ್ಕಾರ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋