• Latest
ಅಕ್ರಮ ಸರಾಯಿಗೆ ಅವರೇ ಕುಬೇರರು!

ಅಕ್ರಮ ಸರಾಯಿಗೆ ಅವರೇ ಕುಬೇರರು!

2 months ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

3 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

3 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

3 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

3 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

3 weeks ago
Sunday, October 19, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ಅಕ್ರಮ ಸರಾಯಿಗೆ ಅವರೇ ಕುಬೇರರು!

uknews9.comby uknews9.com
in ನಮ್ಮೂರು - ನಮ್ಮ ಜಿಲ್ಲೆ
ADVERTISEMENT

ಯಲ್ಲಾಪುರದ ಕುಬೇರ ಹೊಟೇಲ್ ಹಾಗೂ ಬಾಳಗಿಮನೆ ಟೀ ಅಂಗಡಿಯಲ್ಲಿ ಅಕ್ರಮವಾಗಿ ಸರಾಯಿ ಮಾರಾಟ ನಡೆಯುತ್ತಿರುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಹೊನ್ನಾವರದಲ್ಲಿಯೂ ದಾಳಿ ನಡೆದಿದೆ.

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ನಂದೂಳ್ಳಿ ಬೇಲಿಕಣಿಯ ಹರಿಶ್ಚಂದ್ರ ಆಚಾರಿ ಅವರು ಕೆಬಿ ರಸ್ತೆಯ ಕುಬೇರ ಹೊಟೇಲಿಗೆ ಬರುವವರಿಗೆ ಸರಾಯಿ ಕೊಟ್ಟು ಉಪಚರಿಸುತ್ತಿದ್ದರು. ಸರಾಯಿ ಮಾರಾಟ ಹಾಗೂ ಸೇವನೆಗೆ ಅವರ ಬಳಿ ಪರವಾನಿಗೆ ಇರಲಿಲ್ಲ. ಹೀಗಾಗಿ ಯಲ್ಲಾಪುರ ಪಿಎಸ್‌ಐ ಯಲ್ಲಾಲಿಂಗ ಕನ್ನೂರು ಅವರು ದಾಳಿ ಮಾಡಿದರು.

ADVERTISEMENT

ಬಾಳಗಿಮನೆಯ ಲಕ್ಷಣ ಗೌಡ ಅವರು ಮಾಗೋಡು ಕ್ರಾಸಿನ ಹತ್ತಿರ ತಾತ್ಕಾಲಿಕ ಶೆಡ್ ನಿರ್ಮಿಸಿದ್ದರು. ಅಲ್ಲಿ ಆಗಮಿಸುವವರಿಗೆ ಅವರು ಸರಾಯಿ ಕೊಡುತ್ತಿದ್ದರು. ಅವರ ಬಳಿ ಸಹ ಸರಾಯಿ ಮಾರಾಟಕ್ಕೆ ಪರವಾನಿಗೆ ಇರಲಿಲ್ಲ. ಇದನ್ನು ಅರಿತು ಪಿಎಸ್‌ಐ ಯಲ್ಲಾಲಿಂಗ ಕನ್ನೂರು ಅವರು ದಾಳಿ ಮಾಡಿದರು.

ಹೊನ್ನಾವರದಲ್ಲಿಯೂ ದಾಳಿ
ಹೊನ್ನಾವರದ ಮೀನು ಮಾರುಕಟ್ಟೆ ಬಳಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಮಂಜು ಎಚ್ ಎಂ ಮೇಲೆ ಹೊನ್ನಾವರ ಪಿಸೈ ಮಂಜುನಾಥ ಅವರು ದಾಳಿ ಮಾಡಿದರು. ಸೊರಬದ ಮಂಜು ಎಚ್ ಎಂ ಸದ್ಯ ಹೊನ್ನಾವರದ ಲಕ್ಷಿನಾರಾಯಣ ನಗರದಲ್ಲಿ ವಾಸವಾಗಿದ್ದು, ವೈನ್ ಶಾಫಿನಲ್ಲಿ ಕೆಲಸ ಮಾಡಿಕೊಂಡಿದ್ದರು. ಅಲ್ಲಿನ ಮದ್ಯವನ್ನು ಅವರು ಅಕ್ರಮವಾಗಿ ಸಾಗಿಸಿ ಹೊನ್ನಾವರದ ಮೀನು ಮಾರುಕಟ್ಟೆ ರಸ್ತೆಯ ಉದ್ಯಾನವನದ ಮಾರುವಾಗ ಸಿಕ್ಕಿಬಿದ್ದರು. ಈ ಎಲ್ಲಾ ಪ್ರಕರಣದಲ್ಲಿಯೂ ಪೊಲೀಸರು ಸಿಕ್ಕ ಸರಾಯಿ ಪೌಚು ಹಾಗೂ ಹಣವನ್ನು ವಶಕ್ಕೆಪಡೆದು ಪ್ರಕರಣ ದಾಖಲಿಸಿದರು.

ADVERTISEMENT

Discussion about this post

Previous Post

ಅಂಕಿ-ಸoಖ್ಯೆಗಳ ಆಟ: ಅದೃಷ್ಟ ಹುಡುಕಿ ಹೋದವರಿಗೆ ದುರಾದೃಷ್ಠ!

Next Post

ಅನಗತ್ಯ ಹೊಡೆದಾಟ: ಚಾಲಕನಿಗೆ ಥಳಿತ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋