• Latest
ಗಣೇಶ ಹಬ್ಬ: ಬಂಪರ್ ಲಾಟರಿ ಎನ್ನುವ ಮಾರಾಟಗಾರನೇ ಪರಾರಿ!

ಗಣೇಶ ಹಬ್ಬ: ಬಂಪರ್ ಲಾಟರಿ ಎನ್ನುವ ಮಾರಾಟಗಾರನೇ ಪರಾರಿ!

2 months ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

3 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

3 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

3 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

3 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

3 weeks ago
Sunday, October 19, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ಗಣೇಶ ಹಬ್ಬ: ಬಂಪರ್ ಲಾಟರಿ ಎನ್ನುವ ಮಾರಾಟಗಾರನೇ ಪರಾರಿ!

uknews9.comby uknews9.com
in ನಮ್ಮೂರು - ನಮ್ಮ ಜಿಲ್ಲೆ
ADVERTISEMENT

ಗಣೇಶ ಹಬ್ಬದ ಅಂಗವಾಗಿ ಬಗೆ ಬಗೆಯ ಬಹುಮಾನಗಳನ್ನು ಹೊಂದಿದ ಲಾಟರಿ ಟಿಕೆಟ್ ಮುದ್ರಿಸಿದ್ದ ಹೊನ್ನಾವರದ ವಿನಾಯಕ ಮುಕ್ರಿ ಊರು ಬಿಟ್ಟು ಓಡಿ ಹೋಗಿದ್ದಾರೆ. ಅವರು ಮಾರಾಟ ಮಾಡಿದ ಲಾಟರಿ ಟಿಕೆಟ್ ಸಹ ಅನಧಿಕೃತವಾಗಿದ್ದು, ಅದನ್ನು ಖರೀದಿಸಿದವರಿಗೂ ಅವರು ಮೂರು ನಾಮ ಹಾಕಿದ್ದಾರೆ!

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ಕರ್ನಾಟಕದಲ್ಲಿ ಲಾಟರಿ ಮಾರಾಟ ನಿಷೇಧಿಸಿದೆ. ಆ ಬಗ್ಗೆ ಅರಿವಿದ್ದರೂ ಹೊನ್ನಾವರದ ಕರ್ಕಿ ಕೋಣಕಾರದ ವಿನಾಯಕ ಮುಕ್ರಿ ಅವರು ಲಾಟರಿ ಟಿಕೆಟ್ ಮುದ್ರಿಸಿದ್ದರು. ಸಾರ್ವಜನಿಕ ಗಣೇಶ ಉತ್ಸವದ ಹೆಸರಿನಲ್ಲಿ ಅವರು ಲಾಟರಿ ಟಿಕೆಟ್ ಮಾರಾಟ ಮಾಡಿದ್ದರು. ಸಾರ್ವಜನಿಕ ಗಣೇಶೋತ್ಸವದ ಬಂಪರ್ ಲಾಟರಿ ಎಂದು ಜನರನ್ನು ನಂಬಿಸಿ ಅವರು ಹಣಪಡೆಯುತ್ತಿದ್ದರು. ನಿಷೇಧಿತ ಲಾಟರಿ ಆಸೆ ತೋರಿಸಿ ಜನರಿಂದ ಅಕ್ರಮವಾಗಿ ಹಣ ಸಂಪಾದಿಸಲು ಅವರು ಉದ್ದೇಶಿಸಿದ್ದರು.

ADVERTISEMENT

ವಿವಿಧ ಆಸೆ-ಆಮೀಷಕ್ಕೆ ಒಳಗಾದ ಕೆಲವರು ಆ ಲಾಟರಿ ಟಿಕೆಟ್‌ಪಡೆದು ಅದೃಷ್ಠ ಪರೀಕ್ಷೆಗೆ ಮುಂದಾಗಿದ್ದರು. ಅದರಂತೆ, ಅಗಸ್ಟ 23ರಂದು ಕರ್ಕಿಯ ಕೋಣಕಾರದಲ್ಲಿ ವಿನಾಯಕ ಮುಕ್ರಿ ಅವರು ಗಣೇಶ ಉತ್ಸವದ ಲಾಟರಿ ಮಾರಾಟದಲ್ಲಿ ತೊಡಗಿದ್ದರು. ಆ ವೇಳೆ ಪೊಲೀಸ್ ನಿರೀಕ್ಷಕ ಸಿದ್ಧರಾಮೇಶ್ವರ ಎಸ್ ಅವರು ಅಲ್ಲಿಗೆ ಬಂದಿದ್ದು, ಪೊಲೀಸರನ್ನು ನೋಡಿದ ವಿನಾಯಕ ಮುಕ್ರಿ ಲಾಟರಿ ಚೀಟಿಗಳನ್ನು ಅಲ್ಲಿಯೇ ಎಸೆದು ಪರಾರಿಯಾದರು.

ಅದಾಗಿಯೂ ಪೊಲೀಸರು ವಿನಾಯಕ ಮುಕ್ರಿ ಅವರ ಬಂಧನಕ್ಕಾಗಿ ಹುಡುಕಾಟ ನಡೆಸಿದರು. ಅಕ್ರಮ ಲಾಟರಿ ಮಾರಿದ್ದರಿಂದ ತಮಗಾಗುವ ಶಿಕ್ಷೆ ಬಗ್ಗೆ ಅರಿತ ವಿನಾಯಕ ಮುಕ್ರಿ ಊರು ಬಿಟ್ಟು ಓಡಿದರು. ಬಿದ್ದಿದ್ದ ಲಾಟರಿ ಪುಸ್ತಕವನ್ನು ಸಾಕ್ಷಿಯಾಗಿ ಪರಿಗಣಿಸಿದ ಪೊಲೀಸರು ಲಾಟರಿ ಮಾರಾಟಗಾರ ವಿನಾಯಕ ಮುಕ್ರಿ ವಿರುದ್ಧ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಜರುಗಿಸಿದರು.

`ಕರ್ನಾಟಕದಲ್ಲಿ ಲಾಟರಿ ಮಾರಾಟ ನಿಷೇಧಿಸಿದೆ. ಹಬ್ಬ-ಹರಿದಿನ ನೆಪದಲ್ಲಿ ಲಾಟರಿ ಮಾರುವುದು ಸಹ ಅಪರಾಧ’

ADVERTISEMENT

Discussion about this post

Previous Post

ಬಾಡ ದೇಗುಲ: ನೂತನ ಪದಾಧಿಕಾರಿಗಳ ಪಟ್ಟಿ ಬಿಡುಗಡೆ

Next Post

ಕೂಸಿನ ಹೆಸರಿನಲ್ಲಿ ಕಾಸು: ಸಮಗ್ರ ತನಿಖೆಗೆ ಆಗ್ರಹಿಸಿದ ಸ್ವರ್ಣವಲ್ಲಿ ಮಠ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋