• Latest
Ganesh festival A common man gave alms to a beggar

ಗಣೇಶ ಹಬ್ಬ: ಭಿಕ್ಷುಕಿಗೆ ಉಡುಗರೆ ನೀಡಿದ ಜನಸಾಮಾನ್ಯ ಕೇಂದ್ರ

2 months ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

3 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

3 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

3 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

3 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

3 weeks ago
Sunday, October 19, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ಗಣೇಶ ಹಬ್ಬ: ಭಿಕ್ಷುಕಿಗೆ ಉಡುಗರೆ ನೀಡಿದ ಜನಸಾಮಾನ್ಯ ಕೇಂದ್ರ

uknews9.comby uknews9.com
in ನಮ್ಮೂರು - ನಮ್ಮ ಜಿಲ್ಲೆ
Ganesh festival A common man gave alms to a beggar
ADVERTISEMENT

ಕುಮಟಾದ ಮಾಸೂರು ಕ್ರಾಸಿನಲ್ಲಿ ವಾಸಿಸುವ 80 ವರ್ಷದ ಭಿಕ್ಷುಕಿ ಪಾರ್ವತಿ ಅವರಿಗೆ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಆಹಾರದ ಕಿಟ್ ನೀಡಿ ನೆರವಾಗಿದ್ದಾರೆ.

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ಗೌರಿ ಗಣೇಶ ಹಬ್ಬದ ಹಿನ್ನಲೆ ಪಾರ್ವತಿ ಅವರಿಗೆ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದಿAದ ಈ ಉಡುಗರೆ ನೀಡಲಾಗಿದೆ. `ಪತಿಯ ಅನಾರೋಗ್ಯ, ಪುತ್ರನ ಮರಣದ ವೇಳೆಯಲ್ಲಿಯೂ ಈ ಕೇಂದ್ರದಿAದ ನೆರವು ಸಿಕ್ಕಿತ್ತು. ಸರ್ಕಾರಿ ಸೌಲಭ್ಯ ಇಲ್ಲದ ನಮಗೆ ಕೇಂದ್ರದವರು ಸರ್ಕಾರಿ ಸೌಲಭ್ಯ ಕೊಡಿಸಿ ಸಹಾಯ ಮಾಡಿದ್ದಾರೆ’ ಎಂದು ಪಾರ್ವತಿ ಅವರು ಈ ವೇಳೆ ಸ್ಮರಿಸಿದರು.

ADVERTISEMENT

`ಸಮಾಜ ಸೇವೆ ಮಾಡುವ ಜನರಿಗೆ ದೇವರು ಒಳ್ಳೆಯದನ್ನು ಮಾಡಲಿ. ನಿರ್ಗತಿಕರ ಆರೋಗ್ಯ ವಿಚಾರಿಸುವವರಿಗೆ ಇನ್ನಷ್ಟು ಬಲ ಬರಲಿ’ ಎಂದವರು ಹಾರೈಸಿದರು. ಕೇಂದ್ರ ದ ಅಧ್ಯಕ್ಷ ಆಗ್ನೇಲ್ ರೋಡ್ರಿಗಸ್, ಸಾಮಾಜಿಕ ಕಾರ್ಯಕರ್ತ ಸುಧಾಕರ್ ನಾಯ್ಕ ಹಾಗೂ ಬಾಳ ನಾಯ್ಕ ಸೇರಿ ಅಲ್ಲಿದ್ದವರ ಆರೋಗ್ಯ ವಿಚಾರಿಸಿದರು.

ADVERTISEMENT

Discussion about this post

Previous Post

52 ಸಾವಿರದ ಸರಾಯಿ ಸಾಗಿಸಿದ 4.5 ಲಕ್ಷದ ಕಾರು: ಜಪ್ತಿ!

Next Post

ಭೂಮಿತಾಯಿಗೆ ನಮಿಸಲು ಕಾಂಗ್ರೆಸ್ಸಿಗೆ ಮುಜುಗರ: ಬಿಜೆಪಿ ಮುಖಂಡನ ಪ್ರಶ್ನೆಗೆ ಇಲ್ಲ ಉತ್ತರ

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋