• Latest
Karwar Mangalya is back!

ಕಾರವಾರ: ಮರಳಿ ಸಿಕ್ಕಿತು ಮಾಂಗಲ್ಯ!

1 month ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

4 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

4 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

4 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

4 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

4 weeks ago
Thursday, October 23, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ಕಾರವಾರ: ಮರಳಿ ಸಿಕ್ಕಿತು ಮಾಂಗಲ್ಯ!

uknews9.comby uknews9.com
in ನಮ್ಮೂರು - ನಮ್ಮ ಜಿಲ್ಲೆ
Karwar Mangalya is back!
ADVERTISEMENT

ಕಾರವಾರ ಮಾಜಾಳಿ ಗಾಭೀತವಾಡದಲ್ಲಿ ನಡೆದ ಕಳ್ಳತನ ಪ್ರಕರಣವನ್ನು ಪೊಲೀಸರು ಬೇದಿಸಿದ್ದು, ಮಾಂಗಲ್ಯ ಸರ ಕದ್ದವನನ್ನು ಜೈಲಿಗೆ ಕಳುಹಿಸಿದ್ದಾರೆ.

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ಮಾಜಾಳಿ ಗಾಭೀತವಾಡದ ಪರೇಶ ಮೇಥಾ ಅವರ ಮನೆಗೆ ನುಗ್ಗಿದ ರಮೇಶ ಮೇಥಾ ಅವರು ಅಲ್ಲಿದ್ದ ಒಡವೆ ಕದ್ದಿದ್ದರು. ಪರೇಶ ಮೇಥಾ ಅವರ ತಂಗಿ ಪ್ರಗತಿ ಮಾಜಾಳಿಕರ್ ಅವರ ಮಾಂಗಲ್ಯದ ಸರವನ್ನು ಅಪಹರಿಸಿ ಪರಾರಿಯಾಗಿದ್ದರು. ಈ ಬಗ್ಗೆ ಪೊಲೀಸ್ ದೂರು ನೀಡಿದ ಪರೇಶ ಮೇಥಾ ಅವರು ಕುಟುಂಬದವರೇ ಚಿನ್ನಾಭರಣ ಕದ್ದಿರುವ ಸಂಶಯವ್ಯಕ್ತಪಡಿಸಿದ್ದರು. ಅಗಸ್ಟ 7ರಂದು ಚಿನ್ನ ಕಳ್ಳತನ ನಡೆದಿದ್ದು, ಎಲ್ಲಾ ಕಡೆ ಚಿನ್ನಾಭರಣ ಹುಡುಕಿದರೂ ಸಿಗದ ಕಾರಣ ಸೆಪ್ಟೆಂಬರ್ 4ರಂದು ಅವರು ಪೊಲೀಸ್ ಪ್ರಕರಣ ದಾಖಲಿಸಿದ್ದರು.

ADVERTISEMENT

ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್ ಮುಂದಾಳತ್ವದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ, ಜಗದೀಶ ಎಂ ಜೊತೆ ಡಿವೈಎಸ್‌ಪಿ ಎಸ್ ವಿ ಗಿರೀಶ್ ಅವರು ಕದ್ರಾ ಪಿಐ ಪ್ರಕಾಶ ದೇವಾಡಿಗ ಅವರ ಜೊತೆ ಕಳ್ಳತನದ ವಿಧಾನ ಗಮನಿಸಿದರು. ಎ ಎಸ್ ಐ ಸುನಿತಾ ಕಡವಡಕರ್, ಪೊಲೀಸ್ ಸಿಬ್ಬಂದಿ ರಾಜೇಶ ನಾಯ್ಕ, ವಿನಯ ಕಾಣಕೋಣಕರ್, ಅಜಿತ್ ಗೋವೇಕರ್, ಪ್ರವೀಣ ಗವಾಣಿಕರ್, ಕುಮಾರೇಶ ಲಮಾಣಿ, ಸತೀಶ ಗಾಂವ್ಕರ್ ಹಾಗೂ ಜಗದೀಶ್ ಸೇರಿ ಕಳ್ಳನ ಹುಡುಕಾಟ ನಡೆಸಿದರು.

ವಾರಗಳ ಕಾಲ ಹುಡುಕಾಟ ನಡೆಸಿದ ಪರಿಣಾಮ ರಮೇಶ ಮೇಥಾ ಸಿಕ್ಕಿಬಿದ್ದರು. ಅವರು ಕದ್ದಿದ್ದ ಮಾಂಗಲ್ಯ ಸರವನ್ನು ಪೊಲೀಸರು ವಶಕ್ಕೆಪಡೆದರು. ಕಳ್ಳನನ್ನು ಬಂಧಿಸಿ ಜೈಲಿಗೆ ಕಳುಹಿಸಿದರು.

ADVERTISEMENT

Discussion about this post

Previous Post

ವಿಶಿಷ್ಟಾ ಅಕಾಡೆಮಿ ವಿಶೇಷ: ಲಕ್ಷ ಲಕ್ಷ ಮುಂಡಾಯಿಸುವುದೇ ಈ ಸಂಸ್ಥೆಯ ಸಾಧನೆ!

Next Post

ಅಂದರ್ ಬಾಹರ್ ಆಡುತ್ತಿದ್ದವರು ಅಂದರ್!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋