• Latest
People who came to cut down trees demolished the bus stop!

ಮರ ಕಟಾವಿಗೆ ಬಂದವರು ಬಸ್ ನಿಲ್ದಾಣ ಉರುಳಿಸಿದರು!

1 month ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

4 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

4 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

4 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

4 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

4 weeks ago
Wednesday, October 22, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ಮರ ಕಟಾವಿಗೆ ಬಂದವರು ಬಸ್ ನಿಲ್ದಾಣ ಉರುಳಿಸಿದರು!

uknews9.comby uknews9.com
in ನಮ್ಮೂರು - ನಮ್ಮ ಜಿಲ್ಲೆ
People who came to cut down trees demolished the bus stop!
ADVERTISEMENT

ಅಪಾಯಕಾರಿ ಮರಗಳ ಕಟಾವಿಗೆ ಸರ್ಕಾರ ಅನುಮತಿ ನೀಡಿದ್ದು, ಕುಮಟಾದ ಉಪ್ಪಾರಕೇರಿಯಲ್ಲಿ ಮರ ಕಡಿಯಲು ಬಂದವರು ಅಲ್ಲಿನ ಬಸ್ ನಿಲ್ದಾಣವನ್ನು ಉರುಳಿಸಿದ್ದಾರೆ!

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ಉಪ್ಪಾರಕೇರಿಯ ರಸ್ತೆ ಅಂಚಿನಲ್ಲಿ ಅನೇಕ ವರ್ಷಗಳಿಂದ ಆಲದ ಮರವಿದ್ದು, ಅದು ದೊಡ್ಡದಾಗಿ ಬೆಳೆದಿತ್ತು. ಹೀಗಾಗಿ ಆಲದ ಮರದ ಟೊಂಗೆಯನ್ನು ಈಚೆಗೆ ಕಟಾವು ಮಾಡಲಾಯಿತು. ಅಪಾಯಕಾರಿಯಾಗಿದ್ದ ಮರದ ಟೊಂಗೆ ಕಟಾವು ವೇಳೆ ಅಲ್ಲಿನ ಬಸ್ ನಿಲ್ದಾಣದ ಮೇಲೆ ಮರ ಬಿದ್ದಿತು. ಪರಿಣಾಮ ಇಡೀ ಬಸ್ ನಿಲ್ದಾಣ ಕುಸಿಯಿತು.

ADVERTISEMENT

ಮರ ಕಟಾವು ಮಾಡಿದ ಅಂಚಿನ ರಸ್ತೆ ಮೂರೂರು, ಹೊಸಾಡ, ಬುಗ್ರಿಬೈಲ್ ಇನ್ನಿತರ ಊರುಗಳಿಗೆ ತಲುಪುತ್ತದೆ. ಸದ್ಯ ಬಸ್ ನಿಲ್ದಾಣ ಇಲ್ಲದ ಕಾರಣ ಜನ ರಸ್ತೆ ಮೇಲೆ ನಿಲ್ಲುತ್ತಿದ್ದಾರೆ. ಬಸ್ಸು ಬರುವವರೆಗೂ ರಸ್ತೆ ಅಂಚಿನಲ್ಲಿ ನಿಂತು ಕಾಯುತ್ತಿರುತ್ತಾರೆ. ಬಸ್ ನಿಲ್ದಾಣ ಇಲ್ಲದೇ ಜನ ರಸ್ತೆ ಅಂಚಿನಲ್ಲಿ ಕಾಯುತ್ತಿರುವುದರಿಂದ ವೇಗವಾಗಿ ಸಂಚರಿಸುವ ವಾಹನಗಳು ಅಲ್ಲಿ ನಿಲ್ಲುವ ಪ್ರಯಾಣಿಕರಿಗೆ ಡಿಕ್ಕಿ ಹೊಡೆಯುವ ಆತಂಕ ಎದುರಾಗಿದೆ.

`ಗುತ್ತಿಗೆದಾರನ ಬೇಜವಬ್ದಾರಿಯಿಂದ ಬಸ್ ನಿಲ್ದಾಣ ನಾಶವಾಗಿದೆ’ ಎಂಬುದು ಅಧಿಕಾರಿಗಳ ಮಾತು. ಬಸ್ ನಿಲ್ದಾಣ ನಾಶವಾಗಿದ್ದರೂ ಅದನ್ನು ಸರಿಪಡಿಸುವ ಹೊಣೆಯನ್ನು ಗುತ್ತಿಗೆದಾರವಹಿಸಿಕೊಂಡಿಲ್ಲ. `ಕೂಡಲೇ ನೂತನ ಬಸ್ ನಿಲ್ದಾಣ ನಿರ್ಮಿಸಬೇಕು. ಜನರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಇದನ್ನು ಗಮನಿಸಬೇಕು’ ಎಂದು ಅಲ್ಲಿಗೆ ಭೇಟಿ ನೀಡಿದ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗಸ್ ಆಗ್ರಹಿಸಿದರು.

`ಶಿರಸಿ-ಕುಮಟಾ ಹೆದ್ದಾರಿಗೆ ಹೊಂದಿಕೊAಡು ಸಾಕಷ್ಟು ಬಸ್ ನಿಲ್ದಾಣ ಅಸ್ತವ್ಯಸ್ಥವಾಗಿದೆ. ಹೆದ್ದಾರಿ ನಿರ್ಮಾಣ ಕಂಪನಿ ಈ ಬಗ್ಗೆಯೂ ಗಮನಿಸಬೇಕು. ಇಲ್ಲವಾದಲ್ಲಿ ಜನರ ಸಹಿ ಸಂಗ್ರಹಿಸಿ ಮುಖ್ಯಮಂತ್ರಿಗೆ ಪತ್ರ ಬರೆಯಲಾಗುವುದು’ ಎಂದು ಸಾಮಾಜಿಕ ಕಾರ್ಯಕರ್ತ ಸುಧಾಕರ ನಾಯ್ಕ ಎಚ್ಚರಿಸಿದರು.

ADVERTISEMENT

Discussion about this post

Previous Post

ಆತನಲ್ಲಿ ಹೆಲ್ಮೆಟ್ ಇತ್ತು.. ಬೈಕ್ ಇರಲಿಲ್ಲ!

Next Post

ಶಿರಸಿ ಅರಣ್ಯಕ್ಕೆ ಹೊಸ ಅಧಿಕಾರಿ: ಕೈ ಕುಲುಕಿ ಕಾದಾಟ ನಡೆಸಿದ ನ್ಯಾಯವಾದಿ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋