• Latest
New officer for Sirsi Forest A lawyer who fought with a handshake!

ಶಿರಸಿ ಅರಣ್ಯಕ್ಕೆ ಹೊಸ ಅಧಿಕಾರಿ: ಕೈ ಕುಲುಕಿ ಕಾದಾಟ ನಡೆಸಿದ ನ್ಯಾಯವಾದಿ!

1 month ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

4 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

4 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

4 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

4 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

4 weeks ago
Wednesday, October 22, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ಶಿರಸಿ ಅರಣ್ಯಕ್ಕೆ ಹೊಸ ಅಧಿಕಾರಿ: ಕೈ ಕುಲುಕಿ ಕಾದಾಟ ನಡೆಸಿದ ನ್ಯಾಯವಾದಿ!

uknews9.comby uknews9.com
in ನಮ್ಮೂರು - ನಮ್ಮ ಜಿಲ್ಲೆ
New officer for Sirsi Forest A lawyer who fought with a handshake!
ADVERTISEMENT

ಶಿರಸಿ ಉಪಅರಣ್ಯ ಸಂರಕ್ಷಣಾಧಿಕಾರಿಯಾಗಿ ಸಂದೀಪ್ ಸೂರ್ಯವಂಶಿ ಅವರು ಆಗಮಿಸಿದ್ದು, ಶನಿವಾರ ನ್ಯಾಯವಾದಿ ರವೀಂದ್ರ ನಾಯ್ಕ ಅವರು ತಮ್ಮ ಅರಣ್ಯ ಅತಿಕ್ರಮಣದಾರರ ತಂಡದ ಜೊತೆ ಅವರನ್ನು ಭೇಟಿಯಾದರು. ಆರಂಭದಲ್ಲಿ ಕೈ ಕುಲುಕಿ, ಪುಷ್ಪಗುಚ್ಚ ನೀಡಿ ಅಧಿಕಾರಿಯನ್ನು ಸ್ವಾಗತಿಸಿದ ಅವರು ಅದಾದ ನಂತರ ಅರಣ್ಯ ಅತಿಕ್ರಮಣದಾರರ ಮೇಲೆ ನಡೆಯುವ ದೌರ್ಜನ್ಯದ ವಿಷಯವಾಗಿ ಕೆಂಡಾಮoಡಲರಾದರು!

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

`ಉತ್ತರ ಕನ್ನಡ ಜಿಲ್ಲೆ ಅರಣ್ಯವಾಸಿಗಳಿಂದ ಕೂಡಿದೆ. ಇಲ್ಲಿನ ಜನ ಜೀವನಕ್ಕಾಗಿ ಅಲ್ಲಲ್ಲಿ ಅರಣ್ಯ ಅತಿಕ್ರಮಣ ಮಾಡಿದ್ದು, ಅದನ್ನೇ ನೆಪವಾಗಿಸಿಕೊಂಡು ಅರಣ್ಯಾಧಿಕಾರಿಗಳು ದಬ್ಬಾಳಿಕೆ ನಡೆಸುತ್ತಿದ್ದಾರೆ. ಕಾನೂನು ಮೀರಿ ವರ್ತಿಸುತ್ತಿದ್ದಾರೆ’ ಎಂದು ನ್ಯಾಯವಾದಿ ರವೀಂದ್ರ ನಾಯ್ಕ ಆಕ್ರೋಶವ್ಯಕ್ತಪಡಿಸಿದರು. `ಅಧಿಕಾರಿಗಳು ನಿಯಮಾನುಸಾರ ಕೆಲಸ ಮಾಡಬೇಕು. ಅರಣ್ಯವಾಸಿಗಳ ಪರವಾದ ನಿಲುವು ಹೊಂದಿರಬೇಕು’ ಎಂದವರು ಕೂಗಿ ಹೇಳಿದರು.

ADVERTISEMENT

`ಅರಣ್ಯವಾಸಿಗಳಿಗೆ ಭೂಮಿ ಹಕ್ಕು ಸಂವಿಧಾನ ಭದ್ದ ಹಕ್ಕು. ಯಾವ ಕಾರಣಕ್ಕೂ ಅರಣ್ಯವಾಸಿಗಳ ಮೇಲೆ ದೌಜನ್ಯ, ಕಿರುಕುಳ ನಡೆಯಬಾರದು’ ಎಂದು ತಾಕೀತು ಮಾಡಿದರು. ಈ ವೇಳೆ ಹಾಜರಿದ್ದ ಇಬ್ರಾಹೀಂ ಗೌಡಳ್ಳಿ, ಮಂಜುನಾಥ ಮರಾಠಿ, ಚಂದ್ರಹಾಸ ನಾಯ್ಕ ಮಂಕಿ, ಮಾಬ್ಲೇಶ್ವರ ನಾಯ್ಕ, ರಾಘವೇಂದ್ರ ಕವಂಚೂರು, ಗಣಪತಿ ನಾಯ್ಕ, ಅಮೋಜ್ ಮಲ್ಲಾಪುರ, ಎಮ್ ಆರ್ ನಾಯ್ಕ, ರಾಜು ಗೌಡ ಕುಮಟಾ, ಸಂಕೇತ ನಾಯ್ಕ ಹೊನ್ನಾವರ, ರವಿಚಂದ್ರ, ರಮೇಶ್ ನಾಯ್ಕ ಅನಂತವಾಡಿ ಮೊದಲಾದವರು ಅರಣ್ಯಾಧಿಕಾರಿಗಳಿಗೆ ಕಾನೂನು ತಿಳುವಳಿಕೆ ಪತ್ರ ಕೊಟ್ಟರು. ಅರಣ್ಯ ಅಧಿಕಾರಿಯೊಂದಿಗೆ ಸಮಾಲೋಚನೆಯ ಸನ್ನಿವೇಶದಲ್ಲಿ ನೂರ್ ಅಹಮ್ಮದ್ ಕಿರವತ್ತಿ, ಕುಮಾರ ಮಿರಾಶಿ, ಜಯಂತ, ಉಮೇಶ್, ಮಾರುತಿ ನಾಯ್ಕ ಸಿದ್ದಾಪುರ, ತಿಮ್ಮಪ್ಪ ನಾಯ್ಕ ಸಿದ್ದಾಪುರ, ವಾಸು, ವೆಂಕಟೇಶ ನಾಯ್ಕ ಉಂಚಳ್ಳಿ, ಬಸ್ತಾöಂವ್ ಡಿಸೋಜಾ ಅಂಥೋನ್, ನಾಗರಾಜ, ಕ್ಯಾಲಿಸ್ ಫರ್ನಾಂಡಿಸ್, ಭಾಸ್ಕರ್ ಶಿರಳಕೊಪ್ಪ ಮೊದಲಾದವರು ಕಾನೂನು ಅಂಶಗಳ ಸ್ಪಷ್ಟೀಕರಣಕ್ಕೆ ಆಗ್ರಹಿಸಿದರು. ಈ ವೇಳೆ ಮಾತಿನ ಚಕಮಕಿಯೂ ನಡೆಯಿತು.

ಕೊನೆಗೆ `ಅರಣ್ಯ ಹಕ್ಕು ಕಾಯಿದೆಯಂತೆ ಅರಣ್ಯವಾಸಿಗಳ ಸಾಗುವಳಿಗೆ ಅರಣ್ಯ ಇಲಾಖೆ ಬದ್ಧವಾಗಿದೆ. ಆದರೆ, ಹೊಸ ಅತಿಕ್ರಮಣ ಸಹಿಸಲ್ಲ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ್ ಸೂರ್ಯವಂಶಿ ಹೇಳಿದರು. ಶಿರಸಿ ನಗರ ಪೋಲಿಸ್ ಠಾಣಾಧಿಕಾರಿ ನಾಗಪ್ಪ ಅವರು ಪರಿಸ್ಥಿತಿ ನಿಭಾಯಿಸಿದರು.

ADVERTISEMENT

Discussion about this post

Previous Post

ಮರ ಕಟಾವಿಗೆ ಬಂದವರು ಬಸ್ ನಿಲ್ದಾಣ ಉರುಳಿಸಿದರು!

Next Post

ಫೋನ್ ಹ್ಯಾಕ್ ತಪ್ಪಿಸಲು ನಿಮ್ಮ ಸ್ಮಾರ್ಟ್ ಫೋನ್ ಸ್ವಚ್ಛವಾಗಿರಲಿ: ಸ್ಮಾರ್ಟ್ ಫೋನ್ ಬಳಕೆಯಲ್ಲಿ ನೀವೆಷ್ಟು ಸ್ಮಾರ್ಟ ಎನ್ನುವುದನ್ನು ಇಲ್ಲಿ ತಿಳಿಯಿರಿ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋