ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ಮುನ್ಸೂಚನೆ ಹಿನ್ನಲೆಯಲ್ಲಿ ಅಗಸ್ಟ 1ರಂದು ಗುರುವಾರ ವಿವಿಧ ತಾಲೂಕಿನ ಶಾಲಾ ಕಾಲೇಜಿಗೆ ರಜೆ ಘೋಷಿಸಿ ಜಿಲ್ಲಾಡಳಿತ...
Month: July 2024
ಕಾರವಾರ: ಬಾಡ ಕಳಸೆಟ್ಟಾದ ವಿನಯಪ್ರಸಾದ ನಾಯ್ಕ (25) ಎಂಬಾತನ ಮೇಲೆ ಆತನ ಸ್ನೇಹಿತ ಓಂಕಾರ ಕೋಳಂಬಕರ್ ಹಲ್ಲೆ ಮಾಡಿದ್ದಾನೆ. ಮರ್ಚಂಟ್ ನೇವಿಯಲ್ಲಿ ಕೆಲಸ...
ಕುಮಟಾ: ಗಂಗಾವಳಿ ಸರ್ಕಾರಿ ಶಾಲೆ ಕೊಠಡಿ ಶಿಥಿಲಗೊಂಡಿದ್ದರಿoದ ಬಾಡಿಗೆ ಮನೆಯಲ್ಲಿ ಶಾಲೆ ನಡೆಯುತ್ತಿದ್ದು, ಇದೀಗ ಆ ಕಟ್ಟಡ ಸಹ ದುರಸ್ತಿ ಹಂತದಲ್ಲಿದೆ. ಹೀಗಾಗಿ...
ಶಿರಸಿ: ಹುಣಸೆಮಕ್ಕಿ ಎಡಮನೆ ಗೋಪಾಲಕೃಷ್ಣ ಹೆಗಡೆ ಅವರ ಮನೆಯಲ್ಲಿ ಕೆಲಸಕ್ಕಿದ್ದ ವೀರಭದ್ರ ವಾಲೇಕರ್ (28) ಎಂಬಾತರು ತೋಟದಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಹಾನಗಲ್ ಮೂಲದ...
ಜಿಲ್ಲಾ ಸರ್ಕಾರಿ ವಕೀಲ ಹುದ್ದೆಗೆ ಯೋಗ್ಯರ ಹುಡುಕಾಟ ನಡೆದಿದ್ದು, 10 ವರ್ಷ ವಕೀಲರಾಗಿ ಕೆಲಸ ಮಾಡಿದ ಅನುಭವ ಇದ್ದವರು ಇದಕ್ಕೆ ಅರ್ಹರು. ವಕೀಲ...
ಶಿರಸಿ: ಹಿತ್ಲಗದ್ದೆ ಬಚಗಾಂವ ಗ್ರಾಮದ ಮಲ್ಲಿಕಾರ್ಜುನ ಗೌಡ ಅವರ ಹೊಲಕ್ಕೆ ಸಂತೋಷ ನಾಯ್ಕ ಹಾಗೂ ರಫಿಕ್ ಎಂಬಾತರು ಲಾರಿ ನುಗ್ಗಿಸಿದ್ದು, ಅವರ ಬೇಲಿಯನ್ನು...
ಶಿರಸಿ: ಚಿಪಗಿ ಹಂಚಿನಕೇರಿಯ ಮಹಮದ್ ಮುಲ್ಲಾ ಎಂಬಾತರಿಗೆ ಬಿಳಿ ಬಣ್ಣದ ಬೊಲೆರೋ ಪಿಕಪ್ ಡಿಕ್ಕಿ ಹೊಡೆದಿದ್ದು, ಆ ಬುಲೋರೋ ಯಾವುದು? ಎಂದು ಪೊಲೀಸರು...
ಹೊನ್ನಾವರ: ಜುಲೈ 25ರಂದು ಬೈಕಿನಿಂದ ಬಿದ್ದು ಗಾಯಗೊಂಡಿದ್ದ ನವಿಲುಗೋಣದ ಗಣಪತಿ ಕುಪ್ಪು ಗೌಡ (50) ಮಂಗಳೂರು ಆಸ್ಪತ್ರೆಯಲ್ಲಿ ಸಾವನಪ್ಪಿದ್ದಾರೆ. ಕಡತೋಕಾ ಸಿದ್ದನಕೇರಿ ಬಳಿ...
ಯಲ್ಲಾಪುರ: ಕಾಳಮ್ಮನಗರದ ಸಂಕೇತ ನಾಯಕ ಹಾಗೂ ಚೇತನ ಭಟ್ಟ ಎಂಬಾತರಿಗೆ ಸೇರಿದ ಟಿಪ್ಪರ್\’ಗಳ ಬ್ಯಾಟರಿ ಕಳ್ಳರ ಪಾಲಾಗಿದೆ. 40 ಸಾವಿರ ರೂಪಾಯಿಯ ಬ್ಯಾಟರಿ...
ದಾಂಡೇಲಿ ಅಂಬೇವಾಡಿಯ ಅರುಣಾದ್ರಿ ರಾವ್ ಅವರ ಮನೆಗೆ ಜುಲೈ 31ರ ಬೆಳಗ್ಗೆ ಮೊಸಳೆ ಆಗಮಿಸಿದ್ದು, ಉರಗ ತಜ್ಞರು ಆಗಮಿಸಿ ಅದನ್ನು ಹಿಡಿದು ನದಿ...