July 8, 2025

Month: October 2024

ಹಳಿಯಾಳ: ಹಳಿಯಾಳ ವಿಧಾನಸಭಾ ಕ್ಷೇತ್ರದ ಶಾಸಕ ಆರ್ ವಿ ದೇಶಪಾಂಡೆ ತಮ್ಮ 77 ವರ್ಷದ ವಯಸ್ಸು ಮರೆತು ಕುಣಿದು ಕುಪ್ಪಳಿಸಿದರು. ಕೈಯಲ್ಲಿ ಎರಡು...
ಕಾರವಾರ: ಕಡವಾಡ ಗ್ರಾ ಪಂ ವ್ಯಾಪ್ತಿಯಲ್ಲಿ ದನಗಳ್ಳರ ಕಾಟ ಜೋರಾಗಿದೆ. ಕೆಲ ಸ್ಥಳೀಯರು ಈ ಕೃತ್ಯದಲ್ಲಿ ಭಾಗಿಯಾಗಿಯಾದ ಅನುಮಾನವಿದ್ದು, ಜಾನುವಾರುಗಳನ್ನು ಹಿಡಿದು ಬೇರೆ...
ಉತ್ತರ ಕನ್ನಡ ಜಿಲ್ಲೆಯಲ್ಲಿ ಡಾ ಗಜಾನನ ಭಟ್ಟ ಅವರನ್ನು ಹೊರತುಪಡಿಸಿ ಸರ್ಕಾರಿ ಆಸ್ಪತ್ರೆಯಲ್ಲಿ ಬೇರೆ ಯಾರೂ ಯುರೋಲಜಿಸ್ಟ್ ತಜ್ಞರಿಲ್ಲ. ಹೀಗಾಗಿ ಡಾ ಗಜಾನನ...
ಯಲ್ಲಾಪುರ: ಉಮಚ್ಗಿಯ ಸೊಸೈಟಿ ಬಳಿ ಮಟ್ಕಾ ಆಡಿಸುತ್ತಿದ್ದ ನಾಗೇಶ ರಾಮಪ್ಪ ವಡ್ಡರ್ ಎಂಬಾತರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಆಗ ಜನರಿಂದ ಸಂಗ್ರಹಿಸಿದ್ದ...
ಗೋಕರ್ಣದ ರುದ್ರಕಾಳಿ ಹಾಗೂ ಸ್ಮಶಾನಕಾಳಿ ಮಂದಿರದಲ್ಲಿ ನವರಾತ್ರಿ ಮಹೋತ್ಸವ ಜೋರಾಗಿದೆ. ನಿತ್ಯ ಇಲ್ಲಿ ವಿಶೇಷ ಪೂಜೆ ನಡೆಯುತ್ತಿದ್ದು, ಹೂವಿನ ಪೂಜೆ, ಕುಂಕುಮಾರ್ಚನೆ ಸೇರಿ...
ಹೊನ್ನಾವರ: ಕವಲಕ್ಕಿ ಭಾಗದಲ್ಲಿ ಎರಡು ತಿಂಗಳಿನಿ0ದ ಚಿರತೆ ಕಾಟ ಜೋರಾಗಿದೆ. ಆ ಭಾಗದ ನಾಯಿ, ಹಸುಗಳನ್ನು ವನ್ಯಜೀವಿ ಭಕ್ಷಿಸುತ್ತಿದೆ. ಹೀಗಾಗಿ ಅರಣ್ಯ ಇಲಾಖೆಯವರು...
ಕುಮಟಾ: ಐಗಳಕೂರ್ವೆ ಸೇತುವೆ ಬಳಿಯ ಅಘನಾಶಿನಿ ನದಿಯಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಅಲ್ಲಿಂದ ಮರಳು ಸಾಗಿಸುತ್ತಿದ್ದ ವಾಹನವನ್ನು ಪೊಲೀಸ್ ನಿರೀಕ್ಷಕ ಯೋಗೀಶ ಕೆ...
ಶಿರಸಿ: ಗೋಳಿಯ ಶ್ರೀಧರ ಶಿವರಾಮ ಹೆಗಡೆ ಅವರ ಮನೆಯಲ್ಲಿನ ಮರದ ಕೆಲಸಕ್ಕೆ ತೆರಳಿದ್ದ ವಿಜಯ ಮಹಾದೇವ ಆಚಾರಿ (56) ಹೃದಯ ಸಮಸ್ಯೆಯಿಂದ ಕುಸಿದು...
ಯಲ್ಲಾಪುರ: ಉಮ್ಮಚ್ಗಿ ಜನತಾ ಕಾಲೋನಿ ಎಪಿಎಂಸಿ ಬಳಿ ಮಟ್ಕಾ ಆಡಿಸುತ್ತಿದ್ದ ರಾಘವೇಂದ್ರ ನಾಗೇಶ ಪಟಗಾರ ಎಂಬಾತನ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ...

You cannot copy content of this page