ಮುಂಡಗೋಡ: ಅಂಗನವಾಡಿಯ ಆವರಣದಲ್ಲಿ ಮೂತ್ರ ವಿಸರ್ಜನೆಗೆ ತೆರಳಿದ್ದಾಗ ಬಾಲಕಯೋರ್ವಳಿಗೆ ಹಾವು ಕಚ್ಚಿದ ಪರಿಣಾಮ ಬಾಲಕಿ ಮೃತಪಟ್ಟ ಘಟನೆ ಮಂಗಳವಾರ ಪಟ್ಟಣದ ಮಾರಿಕಾಂಬ ನಗರದಲ್ಲಿ...
Month: December 2024
ಹೊನ್ನಾವರ: ಕೆಎಸ್ಆರ್ಟಿಸಿ ಬಸ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ನಲ್ಲಿದ್ದ ಮೂವರು ಸ್ಥಳದಲ್ಲೇ ಧಾರುಣವಾಗಿ ಸಾವನ್ನಪ್ಪಿದ ಘಟನೆ ಉತ್ತರಕನ್ನಡ ಜಿಲ್ಲೆಯ ಹೊನ್ನಾವರದ...
ದಾಂಡೇಲಿ : ನಗರದ ಮದ್ಯದ ಅಂಗಡಿಗಳಲ್ಲಿ ಹಾಗೂ ಬಾರ&ರೇಸ್ಟೊರೆಂಟಗಳಲ್ಲಿ ಮದ್ಯ ಪ್ರಿಯರಿಗೆ ತಮಗೆ ಬೇಕಾದ ಬ್ರ್ಯಾಂಡಿನ ಮದ್ಯ ಸಿಗುತ್ತಿಲ್ಲದಿರುವುದರಿಂದ ಮದ್ಯ ಪ್ರಿಯರು ಬೇಸರಗೊಂಡಿದ್ದಾರೆ.ಹೆಚ್ಚಾಗಿ...
ಕಾರವಾರ:ಜಿಲ್ಲೆಯಲ್ಲಿ ಡಿ.31 ರಂದು ನಡೆಯುವ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ತಿಳಿಸಿದ್ದಾರೆ.ಹೊಸ ವರ್ಷಾಚರಣೆಯನ್ನು...
ಕಾರವಾರ:ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಜಯಂತ ಅವರು ಕರ್ತವ್ಯದಲ್ಲಿದ್ದ ಜೀವ ರಕ್ಷಕ ಸಿಬ್ಬಂದಿಗೆ ನಿಂಧಿಸಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಅವರ...
ಕಾರವಾರ:ಜಿಲ್ಲೆಯ ವಿಭಜನೆಯ ಕುರಿತು ಹೋರಾಟ ಮಾಡುತ್ತಿರುವ ಅನಂತಮೂರ್ತಿ ಹೆಗಡೆ ಅವರು ಗೋವಾ ಮಂಚ್ ಹಾಗೂ ಎಂಇಎಸ್ ಸಂಘಟನೆಯ ಏಜೆಂಟ್ ಆಗಿರಬಹುದು ಎನ್ನುವ ಸಂಶಯ...
ಬನವಾಸಿ:ಇಲ್ಲಿನ ಸೊರಬ ರಸ್ತೆ ಕಪಗೇರಿ ಬಳಿ ಭಾನುವಾರ ಬೆಳಗ್ಗೆ ಬಸ್ ಹಾಗು ಇಕೊ ವಾಹನದ ನಡುವೆ ಡಿಕ್ಕಿ ಸಂಭವಿಸಿದ್ದು ಇಕೋ ಚಾಲಕ ಮೃತಪಟ್ಟಿದ್ದಾನೆ....
ಬನವಾಸಿ:ಸಾಗುವಾನಿ ತುಂಡುಗಳನ್ನು ಸಾಗಿಸುತ್ತಿದ್ದ ಕಾಡುಗಳ್ಳ ಆರೋಪಿ ಶಿರಸಿ ರಾಜೀವ ನಗರದ ಜಾಕೀರ ಅಹಮ್ಮದ್ ಹಯಾದ್ ಸಾಬ್ ಬೆಣ್ಣೆ ಈತನನ್ನು ಬಂಧಿಸಿ ಮೂರು ಸಾಗವಾನಿ...
ದಾಂಡೇಲಿ: ಮಂಡ್ಯದಲ್ಲಿ ನಡೆದ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಬಗ್ಗೆ ವ್ಯತಿರಿಕ್ತವಾಗಿ ಹೇಳಿಕೆ ನೀಡಿರುವ ಮಂಡ್ಯ ಜಿಲ್ಲಾ ಮಾಜಿ...
ದಾಂಡೇಲಿ: ಸಂವಿ ಧಾನ ಶಿಲ್ಪಿ, ಭಾರತರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರರವರ ಕುರಿತು, ಹಗುರವಾಗಿ ಮಾತನಾಡಿದ ಕೇಂದ್ರ ಗೃಹ ಸಚಿವರ...