ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷಗಳಾಗುತ್ತಾ ಬಂದಿರುವ ಹಿನ್ನೆಲೆಯಲ್ಲಿ ವಿಜಯನಗರದ ಹೊಸಪೇಟೆ ಜಿಲ್ಲಾ ಕ್ರೀಡಾಂಗಣದಲ್ಲಿ ಮೇ 20ರಂದು ʼಪ್ರಗತಿಯತ್ತ...
Year: 2025
ದಾಂಡೇಲಿ : ಹುಬ್ಬಳ್ಳಿಯ ಭಾವಸಂಗಮ ಸಂಸ್ಥೆಯವರು ಕೊಡಮಾಡುವ ಸ್ವರ್ಣಸಿರಿ ಪ್ರಶಸ್ತಿಗೆ ಜಿಲ್ಲಾ ಕಸಾಪ ಕೋಶಾಧ್ಯಕ್ಷರು ಹಾಗೂ ಹಿರಿಯ ನಾಟಕಕಾರರಾದ ಮುರ್ತುಜಾ ಹುಸೇನ್ ಆನೆಹೊಸೂರ...
ದಾಂಡೇಲಿ : ಕೋವಿಡ್ ಸಂದರ್ಭದಲ್ಲಿ ಹುಬ್ಬಳ್ಳಿ ವಯಾ ದಾಂಡೇಲಿ – ಪಣಜಿ ಸಾರಿಗೆ ಬಸ್ ಸಂಚಾರ ಐದಾರು ವರ್ಷಗಳ ನಂತರ ಮತ್ತೆ ಆರಂಭಗೊಂಡಿದ್ದು,...
ನವದೆಹಲಿ: ಪಾಕಿಸ್ತಾನದೊಂದಿಗಿನ ತುರ್ತು ಪರಿಸ್ಥಿತಿಯ ಮಧ್ಯೆ ಐಪಿಎಲ್ ರದ್ದತಿಗೆ ಚಿಂತನೆ ನಡೆಸಲಾಗುತ್ತಿದೆ ಎನ್ನಲಾಗುತ್ತಿದೆ. ಇನ್ನು ಈ ಕುರಿತಂತೆ ಬಿಸಿಸಿಐ ಇಂದು ತುರ್ತು ಸಭೆ...
ಕಾರವಾರ ಕಾಶ್ಮೀರದ ಪಹಲ್ಗಾಮ್ ನಲ್ಲಿ ಆದ ಭಯೋತ್ಪಾದಕ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಭಾರತ ಹವಣಿಸುತ್ತಿದೆ. ಹೀಗಾಗಿ ದೇಶದ 244 ಕಡೆಗಳಲ್ಲಿ ಭರ್ಜರಿ ತಾಲೀಮು...
ಕಾರವಾರ: ಕೇಂದ್ರ ಸರಕಾರವು ವಿದೇಶಿಗರ ಕಾಯ್ದೆಗೆ ವಿಶೇಷ ಅಧಿಕಾರ ನೀಡಿ ಪಾಕಿಸ್ತಾನಿ ಪ್ರಜೆಗಳಿಗೆ ಭಾರತದ ವೀಸಾ ವಿತರಣೆಯನ್ನು ಅಮಾನತ್ತಿನಲ್ಲಿಡಲಾಗಿದೆ. ಈ ನಿಟ್ಟಿನಲ್ಲಿ ನಮ್ಮ...
ಕುಮಟಾ : ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಎಕ್ಸಿಸ್ ಬ್ಯಾಂಕ್ ಸಂಪೂರ್ಣವಾಗಿ ಸುಟ್ಟುಕರಕಲಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಪಟ್ಟಣದಲ್ಲಿ ನಡೆದಿದೆ....
ಕಾರವಾರ: ಮಂಗಳೂರಿನಲ್ಲಿ ನಡೆದ ಹಿಂದು ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಖಂಡಿಸಿ ಬುಧವಾರ ಕಾರವಾರ ಬಂದ್ ಗೆ ಕರೆ ನೀಡಲಾಗಿದೆ ಎಂದು ಹಿಂದು...
ದಾಂಡೇಲಿ : ತಾಲೂಕಿನ ಹತ್ತಿರದ ಅಕೋಡಾದ ಬಳಿ ಕಾಳಿ ನದಿಯಲ್ಲಿ ಶನಿವಾರ ಸ್ನಾನಕ್ಕಿಳಿದು ನಾಪತ್ತೆಯಾಗಿದ್ದ ಗಾಂಧಿನಗರದ ಯುವಕನ ಶವ ಭಾನುವಾರ ಬೆಳಿಗ್ಗೆ ಪತ್ತೆಯಾಗಿದೆ....
ಶಿರಸಿ: ಉದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಮೊದಲ ಸ್ಥಾನ ಗಳಿಸಿಕೊಂಡರೇ ಉಡುಪಿ -89.96 % ಪಡೆದು ಮೊದಲ ಸ್ಥಾನ ಹಾಗೂ ಉತ್ತರ ಕನ್ನಡ ಜಿಲ್ಲೆ...