ದಾಂಡೇಲಿ : ಚಾಕಲೇಟ್ ಕೊಡುತ್ತೇನೆಂದು ಆಮೀಷವೊಡ್ಡಿ ಮನೆಯ ಒಳಗಡೆ ಬಾಲಕಿಯನ್ನು ಕರೆದು ಲೈಂಗಿಕ ಕಿರುಕುಳ ನೀಡಿದ ವ್ಯಕ್ತಿಯ ವಿರುದ್ಧ ದಾಂಡೇಲಿ ಗ್ರಾಮೀಣ ಪೊಲೀಸ್...
Month: January 2025
ಕಾರವಾರ:ಜಿಲ್ಲೆಯ ಕರಾವಳಿಯ ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕೆನಡೆಸುವಾಗ ತಮಿಳುನಾಡು ಮೂಲದ ಮೀನುಗಾರನೋರ್ವರಿಗೆ ಬರೋಬ್ಬರಿ 23.720 ಕೆಜಿ ತೂಕದ ಕಿಂಗ್ ಫಿಶ್ ಸಿಕ್ಕಿದ್ದು ಅಚ್ಚರಿ ಮೂಡಿಸಿದೆ....
ಭಟ್ಕಳ : ಪಟ್ಟಣದ ಶಂಸುದ್ದಿನ್ ಸರ್ಕಲ್ ಬಳಿ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ವೃದ್ಧೆಯೋರ್ವಳು ಸಾವನ್ನಪ್ಪಿದ ಘಟನೆ ಸೋಮವಾರ ರಾತ್ರಿ...
ಮಂಗಳೂರು:ಮಂಗಳೂರಿನ ಕಲ್ಲಚ್ಚು ಪ್ರಕಾಶನದ 25ನೇ ವರ್ಷದ ಬೆಳ್ಳಿ ಹಬ್ಬದ ಸಮಾರಂಭದಲ್ಲಿ ಉತ್ತರ ಕನ್ನಡ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ, ಹಿರಿಯ ಪತ್ರಕರ್ತ...
ಹೊನ್ನಾವರ:ಇಲ್ಲಿನ ಗೇರುಸೊಪ್ಪ -ಸಾಗರ ರಸ್ತೆಯ ಸುಳು ಮುರ್ಕಿ ಕ್ರಾಸ್ ಬಳಿ ಲಾರಿ ಪಲ್ಟಿಯಾಗಿ ಇಬ್ಬರು ಮೃತಪಟ್ಟ ಘಟನೆ ನಡೆದಿದೆ.ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ....
ದಾಂಡೇಲಿ : ಗಾಂಧಿನಗರದ ಆಶ್ರಯ ಕಾಲೋನಿಯಲ್ಲಿ ಅವಿವಾಹಿತ ಯುವಕನೋರ್ವ ನೇಣಿಗೆ ಶರಣಾದ ಘಟನೆ ನಿನ್ನೆ ಭಾನುವಾರ ತಡರಾತ್ರಿ ನಡೆದಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ...
ದಾಂಡೇಲಿ: ನಗರದ ಅಂಬೇವಾಡಿಯ ಇಂಡಿಯನ ಗ್ಯಾಸ ಕಚೇರಿಗೆ ಹೋಗುವ ರಸ್ತೆಯ ಕ್ರಾಸನಲ್ಲಿ ವಿದ್ಯುತ ಕಂಬಕ್ಕೆ ತಿರಾ ಕೆಳಮಟ್ಟದಲ್ಲಿ ತೆರೆದ ಎಲೆಕ್ಟ್ರೀಕಲ್ ಸ್ವಿಚ್ ಬೋರ್ಡನ್ನು...
ದಾಂಡೇಲಿ : ದಾಂಡೇಲಿ ಪ್ರವಾಸಿಗರ ಅಚ್ಚುಮೆಚ್ಚಿನ ತಾಣಗಳಲ್ಲಿ ಒಂದು. ಇಲ್ಲಿನ ಪರಿಸರ, ಅಭಯಾರಣ್ಯ, ಜಲಸಾಹಸಿ ಚಟುವಟಿಕೆಗಳು ದೇಶ, ವಿದೇಶಿ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿವೆ....
ಕಾರವಾರ:ರಾಜ್ಯದಲ್ಲಿ ಆಡಳಿತದಲ್ಲಿ ಇರುವ ಕಾಂಗ್ರೆಸ್ ಸರಕಾರವು ಜನ ವಿರೋಧಿಯಾಗಿದ್ದು, ಆಡಳಿತವನ್ನು ಹಣ ಗಳಿಸಲು ಬಳಸಿಕೊಳ್ಳುತ್ತಿದೆ ಎಂದುಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಆಕ್ರೋಶ ವ್ಯಕ್ತಪಡಿಸಿದರು....
ಕುಮಟಾ:ತಾಲೂಕಿನ ಭಾವಿಕೊಡ್ಲ ದುಬ್ಬನಸಶಿ, ಗಂಗೆಕೊಳ್ಳ ನಾಡುಮಾಸ್ಕೆರಿ ಭಾಗದಲ್ಲಿ ಸರಕಾರಿ ಜಾಗವನ್ನ ಅತಿಕ್ರಮಿಸಿ ರೆಸಾರ್ಟ್,ಹೋಂ ಸ್ಟೇ ನಿರ್ಮಣವಾಗುತ್ತಿರುವ ಹಿನ್ನಲೆ ನಾಡುಮಾಸ್ಕೆರಿ ಗ್ರಾಮ ಪಂಚಾಯತ್ ಸದಸ್ಯರು...