April 18, 2025

Month: January 2025

ಕಾರವಾರ:ಜಿಲ್ಲೆಯ ಕರಾವಳಿಯ ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕೆ‌ನಡೆಸುವಾಗ ತಮಿಳುನಾಡು ಮೂಲದ ಮೀನುಗಾರನೋರ್ವರಿಗೆ ಬರೋಬ್ಬರಿ 23.720 ಕೆಜಿ ತೂಕದ ಕಿಂಗ್ ಫಿಶ್ ಸಿಕ್ಕಿದ್ದು ಅಚ್ಚರಿ ಮೂಡಿಸಿದೆ....
ಹೊನ್ನಾವರ:ಇಲ್ಲಿನ  ಗೇರುಸೊಪ್ಪ -ಸಾಗರ ರಸ್ತೆಯ ಸುಳು ಮುರ್ಕಿ ಕ್ರಾಸ್ ಬಳಿ ಲಾರಿ ಪಲ್ಟಿಯಾಗಿ ಇಬ್ಬರು ಮೃತಪಟ್ಟ ಘಟನೆ ನಡೆದಿದೆ.ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ....
ದಾಂಡೇಲಿ: ನಗರದ ಅಂಬೇವಾಡಿಯ ಇಂಡಿಯನ ಗ್ಯಾಸ ಕಚೇರಿಗೆ   ಹೋಗುವ ರಸ್ತೆಯ ಕ್ರಾಸನಲ್ಲಿ‌ ವಿದ್ಯುತ ಕಂಬಕ್ಕೆ ತಿರಾ ಕೆಳಮಟ್ಟದಲ್ಲಿ ತೆರೆದ ಎಲೆಕ್ಟ್ರೀಕಲ್ ಸ್ವಿಚ್ ಬೋರ್ಡನ್ನು...
ದಾಂಡೇಲಿ : ದಾಂಡೇಲಿ ಪ್ರವಾಸಿಗರ ಅಚ್ಚುಮೆಚ್ಚಿನ ತಾಣಗಳಲ್ಲಿ ಒಂದು. ಇಲ್ಲಿನ ಪರಿಸರ, ಅಭಯಾರಣ್ಯ, ಜಲಸಾಹಸಿ ಚಟುವಟಿಕೆಗಳು ದೇಶ, ವಿದೇಶಿ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿವೆ....
ಕಾರವಾರ:ರಾಜ್ಯದಲ್ಲಿ ಆಡಳಿತದಲ್ಲಿ ಇರುವ ಕಾಂಗ್ರೆಸ್ ಸರಕಾರವು ಜನ ವಿರೋಧಿಯಾಗಿದ್ದು,  ಆಡಳಿತವನ್ನು  ಹಣ ಗಳಿಸಲು ಬಳಸಿಕೊಳ್ಳುತ್ತಿದೆ  ಎಂದುಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಆಕ್ರೋಶ ವ್ಯಕ್ತಪಡಿಸಿದರು....
ಕುಮಟಾ:ತಾಲೂಕಿನ ಭಾವಿಕೊಡ್ಲ ದುಬ್ಬನಸಶಿ, ಗಂಗೆಕೊಳ್ಳ ನಾಡುಮಾಸ್ಕೆರಿ ಭಾಗದಲ್ಲಿ ಸರಕಾರಿ ಜಾಗವನ್ನ ಅತಿಕ್ರಮಿಸಿ ರೆಸಾರ್ಟ್,ಹೋಂ ಸ್ಟೇ ನಿರ್ಮಣವಾಗುತ್ತಿರುವ ಹಿನ್ನಲೆ ನಾಡುಮಾಸ್ಕೆರಿ ಗ್ರಾಮ ಪಂಚಾಯತ್ ಸದಸ್ಯರು...

You cannot copy content of this page