ಶಿರಸಿ ಯಲ್ಲಾಪುರ ರಸ್ತೆಯಲ್ಲಿ ದಿನಕ್ಕೊಂದು ಹೊಸ ಗುಂಡಿ ಪತ್ತೆಯಾಗುತ್ತಿದೆ. ಗುಂಡಿ ಕಂಡ ಸ್ಥಳದಲ್ಲೆಲ್ಲ ಸ್ಥಳೀಯರು ಬಾಳೆ ಗಿಡ ನೆಡುತ್ತಿದ್ದಾರೆ! ಮಳೆ ಜೋರಾದಾಗ ಆ ಗುಂಡಿಯ ಆಳ-ಅಗಲ ಯಾರಿಗೂ...
Read moreDetailsದಾಂಡೇಲಿ ಭಾಗದಲ್ಲಿ ಮೇವಿಗೆ ಬಿಟ್ಟ ಜಾನುವಾರುಗಳು ಆಗಾಗ ಕಾಣೆಯಾಗುತ್ತಿದ್ದು, ಅವು ಮೊಸಳೆಗೆ ಆಹಾರವಾಗುತ್ತಿರುವ ಸತ್ಯ ಇದೀಗ ಬಯಲಾಗಿದೆ. ದಾಂಡೇಲಿಯ ಸಮೀಪದ ಹಾಲಮಡ್ಡಿಯ ಸೇತುವೆ ಅಡಿ ಐದಾರು ಮೊಸಳೆ...
Read moreDetailsಭಾರೀ ಪ್ರಮಾಣದ ಬಿರುಕಿನಿಂದ ಕೂಡಿದ್ದ ಶಿರಸಿ ಮರಾಠಿಕೊಪ್ಪದ ರಾಧಾ ನಾಯ್ಕ ಅವರ ಮನೆ ಭಾನುವಾರ ಸಂಜೆ ವೇಳೆ ಕುಸಿದು ಬಿದ್ದಿದೆ. ಮನೆಯಲ್ಲಿದ್ದ ಅವಶೇಷಗಳೆಲ್ಲವೂ ಮಣ್ಣಿನ ಅಡಿಗೆ ಬಿದ್ದಿವೆ....
Read moreDetailsನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜೊಯಿಡಾದ ಆನಮೋಡದಲ್ಲಿ ಮಳೆಯಿಂದಾಗಿ ಭೂ ಕುಸಿತವಾಗಿದೆ. ಹೀಗಾಗಿ ಈ ಮಾರ್ಗದ ಓಡಾಟ ತೀರಾ ಅಪಾಯಕಾರಿ. ಆನಮೋಡು ಘಟ್ಟ ಪ್ರದೇಶದಲ್ಲಿನ ರಸ್ತೆ ಕುಸಿತಿದೆ. ಇನ್ನಷ್ಟು...
Read moreDetailsನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋