ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!
ADVERTISEMENT
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!
ADVERTISEMENT

ವಿಡಿಯೋ

ಶಿರಸಿ ಯಲ್ಲಾಪುರ: ಹೊಸ ಗುಂಡಿ-ಹೊಸ ಗಿಡ!

ಶಿರಸಿ ಯಲ್ಲಾಪುರ ರಸ್ತೆಯಲ್ಲಿ ದಿನಕ್ಕೊಂದು ಹೊಸ ಗುಂಡಿ ಪತ್ತೆಯಾಗುತ್ತಿದೆ. ಗುಂಡಿ ಕಂಡ ಸ್ಥಳದಲ್ಲೆಲ್ಲ ಸ್ಥಳೀಯರು ಬಾಳೆ ಗಿಡ ನೆಡುತ್ತಿದ್ದಾರೆ! ಮಳೆ ಜೋರಾದಾಗ ಆ ಗುಂಡಿಯ ಆಳ-ಅಗಲ ಯಾರಿಗೂ...

Read moreDetails

ಮೇವಿಗೆ ಹೋದ ಜಾನುವಾರು ಮೊಸಳೆಗೆ ಆಹಾರ!

ದಾಂಡೇಲಿ ಭಾಗದಲ್ಲಿ ಮೇವಿಗೆ ಬಿಟ್ಟ ಜಾನುವಾರುಗಳು ಆಗಾಗ ಕಾಣೆಯಾಗುತ್ತಿದ್ದು, ಅವು ಮೊಸಳೆಗೆ ಆಹಾರವಾಗುತ್ತಿರುವ ಸತ್ಯ ಇದೀಗ ಬಯಲಾಗಿದೆ. ದಾಂಡೇಲಿಯ ಸಮೀಪದ ಹಾಲಮಡ್ಡಿಯ ಸೇತುವೆ ಅಡಿ ಐದಾರು ಮೊಸಳೆ...

Read moreDetails

ಭಾರೀ ಮಳೆ: ದೊಪ್ಪನೆ ಮುರಿದು ಬಿತ್ತು ಮರಾಠಿಕೊಪ್ಪದ ಮನೆ!

ಭಾರೀ ಪ್ರಮಾಣದ ಬಿರುಕಿನಿಂದ ಕೂಡಿದ್ದ ಶಿರಸಿ ಮರಾಠಿಕೊಪ್ಪದ ರಾಧಾ ನಾಯ್ಕ ಅವರ ಮನೆ ಭಾನುವಾರ ಸಂಜೆ ವೇಳೆ ಕುಸಿದು ಬಿದ್ದಿದೆ. ಮನೆಯಲ್ಲಿದ್ದ ಅವಶೇಷಗಳೆಲ್ಲವೂ ಮಣ್ಣಿನ ಅಡಿಗೆ ಬಿದ್ದಿವೆ....

Read moreDetails

ಭಾರೀ ಮಳೆ-ಭೂ ಕುಸಿತ: ಜೊಯಿಡಾ-ರಾಮನಗರ-ಗೋವಾ ಸಂಪರ್ಕ ಕಡಿತ

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜೊಯಿಡಾದ ಆನಮೋಡದಲ್ಲಿ ಮಳೆಯಿಂದಾಗಿ ಭೂ ಕುಸಿತವಾಗಿದೆ. ಹೀಗಾಗಿ ಈ ಮಾರ್ಗದ ಓಡಾಟ ತೀರಾ ಅಪಾಯಕಾರಿ. ಆನಮೋಡು ಘಟ್ಟ ಪ್ರದೇಶದಲ್ಲಿನ ರಸ್ತೆ ಕುಸಿತಿದೆ. ಇನ್ನಷ್ಟು...

Read moreDetails