• Latest
ಮಳೆ.. ಮಳೆ.. ಮಳೆ: ರಸ್ತೆಗೆ ಜಾರಿ ಬಿದ್ದ ಕಲ್ಬಂಡೆ

ಮಳೆ.. ಮಳೆ.. ಮಳೆ: ರಸ್ತೆಗೆ ಜಾರಿ ಬಿದ್ದ ಕಲ್ಬಂಡೆ

4 months ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

3 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

3 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

3 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

3 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

3 weeks ago
Sunday, October 19, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ಮಳೆ.. ಮಳೆ.. ಮಳೆ: ರಸ್ತೆಗೆ ಜಾರಿ ಬಿದ್ದ ಕಲ್ಬಂಡೆ

uknews9.comby uknews9.com
in ನಮ್ಮೂರು - ನಮ್ಮ ಜಿಲ್ಲೆ
ADVERTISEMENT

ಉತ್ತರ ಕನ್ನಡ ಜಿಲ್ಲೆಯ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಸಿದ್ದಾಪುರದ ಗೋಳಿಮಕ್ಕಿ-ಹೇರೂರು ಮಾರ್ಗದ ರಸ್ತೆಯಲ್ಲಿ ಶಿರಸಿ ರಸ್ತೆಯ ಕಾರೆಗುಳಿಯಲ್ಲಿ ಕಲ್ಬಂಡೆ ಬಿದ್ದಿದೆ.

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ಲೋಕೋಪಯೋಗಿ ಇಲಾಖೆ ಕಲ್ಬಂಡೆ ತೆರವು ಮಾಡಿದ್ದರೂ, ಇನ್ನಷ್ಟು ಮಣ್ಣು ಕುಸಿತದ ಜೊತೆ ಬಂಡೆಗಳು ಜಾರುವ ಲಕ್ಷಣ ಗೋಚರಿಸಿದೆ. ಸದ್ಯ ಈ ಮಾರ್ಗದ ಸಂಚಾರಕ್ಕೆ ತೊಂದರೆ ಇಲ್ಲ. ಅದಾಗಿಯೂ ಮುನ್ನಚ್ಚರಿಕೆ ಅಗತ್ಯ. ಕಲ್ಬಂಡೆ ಬಿದ್ದಿದ್ದರಿಂದ ಕೆಲ ಕಾಲ ಪ್ರಯಾಣಿಕರು ತೊಂದರೆ ಅನುಭವಿಸಿದರು. ಈ ವಿಷಯ ಅರಿತ ಅಧಿಕಾರಿಗಳು ತಕ್ಷಣ ಕಾರ್ಯಾಚರಣೆ ಶುರು ಮಾಡಿದರು.

ADVERTISEMENT

ಕಾರಗುಡಿ ಸಮೀಪ ಕಳೆದ ಮಳೆಗಾಲದಲ್ಲಿಯೂ ಗುಡ್ಡ ಕುಸಿತವಾಗಿತ್ತು. ಆಗಲೂ ಸಂಚಾರ ಅಸ್ತವ್ಯಸ್ತವಾಗಿತ್ತು. ಕಳೆದ ಸಲ ರಸ್ತೆಯ ಪಕ್ಕ ಕಲ್ಲಿನ ಬಂಡೆ ಬಿದ್ದಿದ್ದು, ಅಲ್ಲಿದ್ದ ಬಂಡೆಯನ್ನು ತೆರವು ಮಾಡಲಾಗಿತ್ತು. ಸದ್ಯ ಅದೇ ಸ್ಥಳದಲ್ಲಿ ಗುಡ್ಡ ಕುಸಿದಿದ್ದು ಜನರ ಆತಂಕ ಹೆಚ್ಚಾಗಿದೆ. ಮತ್ತಷ್ಟು ಕುಸಿಯುವ ಸಾಧ್ಯತೆಯಿರುವುದರಿಂದ ಮುಂಜಾಗೃತೆ ಕ್ರಮಕ್ಕೆ ಜನ ಆಗ್ರಹಿಸಿದ್ದಾರೆ.

ಉಳಿದಂತೆ, ಸಿದ್ದಾಪುರದ ಹಲವು ಗ್ರಾಮೀಣ ರಸ್ತೆಗಳಲ್ಲಿ ರಸ್ತೆಗೆ ಅಡ್ಡವಾಗಿ ಮರಗಳು ಬಿದ್ದಿವೆ. ಸಣ್ಣಪುಟ್ಟ ಧರೆ ಕುಸಿತ ಸಾಮಾನ್ಯವಾಗಿದೆ. ತಹಸೀಲ್ದಾರ್ ಎಂ ಆರ್ ಕುಲಕರ್ಣಿ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಶಶಿಕಾಂತ ಗೌಡ ಮಳೆ ಹಾನಿ ಪ್ರದೇಶದ ಸಂಚಾರ ನಡೆಸುತ್ತಿದ್ದಾರೆ.

 

ADVERTISEMENT

Discussion about this post

Previous Post

ಅಮಾಯಕನಿಗೆ ಕಂಬ ಏರಿಸಿದ ಹೆಸ್ಕಾಂ ಅಧಿಕಾರಿ: ವಿದ್ಯುತ್ ಸ್ಪರ್ಶದಿಂದ ಯುವಕ ಸಾವು

Next Post

ಊಟದ ವಿಷಯದಲ್ಲಿ ಅಪ್ಪ ಮಕ್ಕಳ ಕಚ್ಚಾಟ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋