• Latest
Weed killer in the hands of miscreants Death of areca nut plants

ಕಿಡಿಗೇಡಿ ಕೈಗೆ ಸಿಕ್ಕಿದ ಕಳೆನಾಶಕ: ಅಡಿಕೆ ಗಿಡಗಳ ಮರಣ

3 months ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

4 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

4 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

4 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

4 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

4 weeks ago
Friday, October 24, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ಕಿಡಿಗೇಡಿ ಕೈಗೆ ಸಿಕ್ಕಿದ ಕಳೆನಾಶಕ: ಅಡಿಕೆ ಗಿಡಗಳ ಮರಣ

uknews9.comby uknews9.com
in ನಮ್ಮೂರು - ನಮ್ಮ ಜಿಲ್ಲೆ
Weed killer in the hands of miscreants Death of areca nut plants
ADVERTISEMENT

ಮುಂಡಗೋಡಿನ ಬಾಚಣಗಿ ಬಳಿ ತೋಟಗಾರಿಕಾ ಇಲಾಖೆ ಬೆಳೆಸಿದ ಅಡಿಕೆ ಗಿಡಗಳ ಮೇಲೆ ದುಷ್ಕರ್ಮಿಗಳು ಕಳೆನಾಶಕ ಸಿಂಪಡಿಸಿದ್ದಾರೆ. ಅಲ್ಲಿದ್ದ ನೂರಾರು ಅಡಿಕೆ ಗಿಡಗಳು ಸಾವನಪ್ಪಿದೆ.

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ಹುಬ್ಬಳ್ಳಿ ರಾಜ್ಯ ಹೆದ್ದಾರಿ ಪಕ್ಕ ತೋಟಗಾರಿಕಾ ಇಲಾಖೆಗೆ ಸೇರಿದ 50 ಎಕರೆ ಭೂಮಿಯಿದೆ. ಇಲ್ಲಿ ಇಲಾಖೆಯವರು ಎರಡು ವರ್ಷದ ಹಿಂದೆ ಅಡಿಕೆ ಗಿಡ ನೆಟ್ಟಿದ್ದು ಗಿಡಗಳೆಲ್ಲವೂ ಚನ್ನಾಗಿ ಬೆಳೆದಿದ್ದವು. ಇದನ್ನು ಸಹಿಸದ ಕಿಡಿಗೇಡಿಗಳು ಅದಕ್ಕೆ ಕಳೆನಾಶಕ ಸಿಂಪಡಿಸಿ ಪರಾರಿಯಾಗಿದ್ದಾರೆ.

ADVERTISEMENT

ಈ ಮೊದಲು ಇಲ್ಲಿ ಸಾವಿರಾರು ತೆಂಗಿನ ಗಿಡಗಳಿದ್ದವು. ನಿರ್ವಹಣೆ ಕೊರತೆಯಿಂದ ಅವೆಲ್ಲವೂ ಹಾಳಾಗಿದ್ದು, ಸದ್ಯ ಅಡಿಕೆ ಗಿಡಗಳು ಸಾವನಪ್ಪಿವೆ. ಪ್ರಸ್ತುತ ಒಟ್ಟು 5 ಸಾವಿರದಷ್ಟು ಅಡಿಕೆ ಗಿಡಗಳನ್ನು ತೋಟಗಾರಿಕಾ ಇಲಾಖೆಯವರು ನಿರ್ವಹಣೆ ಮಾಡುತ್ತಿದ್ದಾರೆ. ಒಂದು ವಾರದ ಹಿಂದೆ ಕಳೆನಾಶಕ ಸಿಂಪಡಿಸಿರುವ ಸಾಧ್ಯತೆಯಿದ್ದು, ಒಂದು ಭಾಗದ ಗಿಡಗಳೆಲ್ಲವೂ ಸಾವನಪ್ಪಿದೆ. ಇನ್ನೊಂದು ಪ್ರದೇಶದ ಗಿಡಗಳು ಬಾಡಲು ಶುರುವಾಗಿದೆ.

ಸಾವನಪ್ಪಿದ ಗಿಡಗಳನ್ನು ತೆರವು ಮಾಡಿ ಬೇರೆ ಗಿಡಗಳನ್ನು ನಾಟಿ ಮಾಡುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

Discussion about this post

Previous Post

ಸಿಇಟಿ | ಅಗ್ನಿ ಜ್ವಾಲೆಯಲ್ಲಿ ಉರಿದ ರಾಜ್ಯಕ್ಕೆ ರ‍್ಯಾಂಕ್ ಬಂದ ವಿದ್ಯಾರ್ಥಿ!

Next Post

ಶಿರಸಿ-ಸಿದ್ದಾಪುರಕ್ಕೆ 300 ಕೋಟಿ ರೂ: ಸಿದ್ದು ಜೊತೆ ಶಾಸಕರ ಸೆಲ್ಪಿ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋