• Latest
ಸಾರ್ವಜನಿಕ ಸ್ಥಳದಲ್ಲಿ ಸಿಗರೇಟು ಸೇದಿದ ಗುತ್ತಿಗೆದಾರ: ಸಿಕ್ಕಿಬಿದ್ದಾಗ ಗೊತ್ತಾಗಿದ್ದು ಅದು ಸಿಗರೇಟಲ್ಲ.. ಗಾಂಜಾ!

ಸಾರ್ವಜನಿಕ ಸ್ಥಳದಲ್ಲಿ ಸಿಗರೇಟು ಸೇದಿದ ಗುತ್ತಿಗೆದಾರ: ಸಿಕ್ಕಿಬಿದ್ದಾಗ ಗೊತ್ತಾಗಿದ್ದು ಅದು ಸಿಗರೇಟಲ್ಲ.. ಗಾಂಜಾ!

2 months ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

4 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

4 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

4 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

4 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

4 weeks ago
Thursday, October 23, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ಸಾರ್ವಜನಿಕ ಸ್ಥಳದಲ್ಲಿ ಸಿಗರೇಟು ಸೇದಿದ ಗುತ್ತಿಗೆದಾರ: ಸಿಕ್ಕಿಬಿದ್ದಾಗ ಗೊತ್ತಾಗಿದ್ದು ಅದು ಸಿಗರೇಟಲ್ಲ.. ಗಾಂಜಾ!

uknews9.comby uknews9.com
in ನಮ್ಮೂರು - ನಮ್ಮ ಜಿಲ್ಲೆ
ADVERTISEMENT

ಸಾರ್ವಜನಿಕ ಸ್ಥಳದಲ್ಲಿ ಸಿಗರೇಟು ಸೇದುತ್ತಿದ್ದ ದಾಂಡೇಲಿಯ ಗುತ್ತಿಗೆದಾರ ವಿನಾಯಕ ಎಂಡ್ರೆ ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಅದಾದ ನಂತರ ನಡೆದ ವೈದ್ಯಕೀಯ ಪರೀಕ್ಷೆಯಲ್ಲಿ ವಿನಾಯಕ ಎಂಡ್ರೆ ಅವರು ಸಿಗರೇಟಿನ ಸೀಸದಲ್ಲಿ ಗಾಂಜಾ ಹಾಕಿ ಸೇವಿಸಿರುವುದು ಗೊತ್ತಾಗಿದೆ.

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ದಾಂಡೇಲಿಯ ಟೌನ್‌ಶಿಫ್’ನಲ್ಲಿರುವ ವಿನಾಯಕ ಎಂಡ್ರೆ ಅವರು ಅಲ್ಲಿ-ಇಲ್ಲಿ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದರು. ಅಗಸ್ಟ 14ರಂದು ಅಂಬೆವಾಡಿ ರೈಲು ನಿಲ್ದಾಣದ ಬಳಿ ತೆರಳಿದ್ದ ಅವರು ಅಲ್ಲಿ ಸಿಗರೇಟು ಸೇದುತ್ತ ನಿಂತಿದ್ದರು. ಸಾರ್ವಜನಿಕ ಸ್ಥಳದಲ್ಲಿ ಸಿಗರೇಟು ಸೇದದ ಬಗ್ಗೆ ಪಿಎಸ್‌ಐ ಕಿರಣ ಪಾಟೀಲ್ ಅವರು ವಿನಾಯಕ ಎಂಡ್ರೆ ಅವರಿಗೆ ಬುದ್ದಿಮಾತು ಹೇಳಿದರು.

ADVERTISEMENT

ವಿನಾಯಕ ಎಂಡ್ರೆ ಅವರು ಮಾತನಾಡುವ ವೇಳೆ ತೊದಲಿದ್ದು, ಅವರ ಮೇಲೆ ಪೊಲೀಸರಿಗೆ ಅನುಮಾನ ಮೂಡಿತು. ವಿನಾಯಕ ಎಂಡ್ರೆ ನಶೆಯಲ್ಲಿರುವ ಹಾಗೇ ಕಾಣಿಸಿತು. ಹೀಗಾಗಿ ಅರ್ದ ಸೇದಿದ ಸಿಗರೇಟನ್ನು ಪೊಲೀಸರು ವಶಕ್ಕೆಪಡೆದರು. ವಿನಾಯಕ ಎಂಡ್ರೆ ಅವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದರು. ದಾಂಡೇಲಿ ಸರ್ಕಾರಿ ಆಸ್ಪತ್ರೆಯ ವೈದ್ಯರು ನೀಡಿದ ವರದಿಯಲ್ಲಿ ವಿನಾಯಕ ಎಂಡ್ರೆ ಅವರು ಗಾಂಜಾ ಸೇವಿಸಿರುವುದು ದೃಢವಾಯಿತು.

ಸಿಗರೇಟಿನ ಸೀಸದಲ್ಲಿ ಗಾಂಜಾ ಹಾಕಿ ಸೇವಿಸುತ್ತಿದ್ದ ಕಾರಣ ವಿನಾಯಕ ಎಂಡ್ರೆ ಅವರ ವಿರುದ್ಧ ಪೊಲೀಸರು ಕಾನೂನು ಕ್ರಮ ಜರುಗಿಸಿದರು. ಸಿಗರೇಟಿನ ಪ್ಯಾಕೇಟ್, ಬೆಂಕಿ ಪೊಟ್ಟಣ, ಗಾಂಜಾ ಸೇವನೆಗೆ ಬಳಸುವ ಒಸಿಬಿ ಕಾಗದವನ್ನು ಪೊಲೀಸರು ವಶಕ್ಕೆಪಡೆದರು.

`ನೆಮ್ಮದಿಯ ಬದುಕಿಗಾಗಿ ಮಾದಕ ವ್ಯಸನದಿಂದ ದೂರವಿರಿ’

 

ADVERTISEMENT

Discussion about this post

Previous Post

ಹೊಲ ಮೆಂದ ಹೋರಿ: ಪೆಟ್ಟು ತಿಂದ ಹನುಮಂತ!

Next Post

`ಹುತಾತ್ಮರನ್ನು ಸ್ಮರಿಸುವ ಪುಣ್ಯ ದಿನವೇ ಸ್ವಾತಂತ್ರ‍್ಯ ಉತ್ಸವ’

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋