• Latest
ಸಹಕಾರಿ ಸಂಘ: ಕಾಗದಪತ್ರಗಳ ಜೊತೆ ಮುಖ್ಯ ಕಾರ್ಯದರ್ಶಿ ಪರಾರಿ!

ಸಹಕಾರಿ ಸಂಘ: ಕಾಗದಪತ್ರಗಳ ಜೊತೆ ಮುಖ್ಯ ಕಾರ್ಯದರ್ಶಿ ಪರಾರಿ!

2 months ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

3 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

3 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

3 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

3 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

3 weeks ago
Sunday, October 19, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ಸಹಕಾರಿ ಸಂಘ: ಕಾಗದಪತ್ರಗಳ ಜೊತೆ ಮುಖ್ಯ ಕಾರ್ಯದರ್ಶಿ ಪರಾರಿ!

uknews9.comby uknews9.com
in ನಮ್ಮೂರು - ನಮ್ಮ ಜಿಲ್ಲೆ
ADVERTISEMENT

ಅಂಕೋಲಾದ ಶಿರೂರು ವಿವಿದ್ದೋದ್ದೇಶ ಸಹಕಾರಿ ಸಂಘದ ಕಾಗದಪತ್ರಗಳ ಜೊತೆ ಮುಖ್ಯ ಕಾರ್ಯದರ್ಶಿ ಬೀರಣ್ಣ ನಾಯಕ ಅವರು ನಾಪತ್ತೆಯಾಗಿದ್ದಾರೆ. ಅವರ ಫೋನ್ ಸಹ ಸ್ವಿಚ್ ಆಫ್ ಆಗಿದೆ.

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

`ಸಹಕಾರಿ ಸಂಘ, ಸಂಘದ ನಿರ್ದೇಶಕರು ಹಾಗೂ ಸದಸ್ಯರಿಗೆ ಮೋಸ ಮಾಡುವ ಉದ್ದೇಶದಿಂದಲೇ ಅವರು ಪರಾರಿಯಾಗಿದ್ದಾರೆ’ ಎಂದು ಸಂಘದ ಅಧ್ಯಕ್ಷ ತಿಮ್ಮಾ ಗೌಡ ಅವರು ಪೊಲೀಸ್ ದೂರು ನೀಡಿದ್ದಾರೆ. ಅಂಕೋಲಾ ಬೆಳಸೆಯ ಸಂಕದಗದ್ದೆಯಲ್ಲಿ ವಾಸವಾಗಿರುವ ಬೀರಣ್ಣ ನಾಯಕ ಅವರು ಶಿರೂರಿನ ವಿವಿದೋದ್ದೇಶ ಕೃಷಿ ಸಂಘದ ಮುಖ್ಯ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದರು. ಸಂಘದ ಸಭೆ ನಿರ್ದೇಶಕರು ವಿಷಯವೊಂದಕ್ಕೆ ಸಂಬoಧಿಸಿ ಠರಾವು ಬರೆಯುವಂತೆ ಸೂಚಿಸಿದಾಗ `5 ನಿಮಿಷದಲ್ಲಿ ಬರುತ್ತೇನೆ’ ಎಂದು ಎದ್ದು ಹೋದ ಅವರು ನಂತರ ಅವರ ಕೈಗೆ ಸಿಕ್ಕಿಲ್ಲ.

ADVERTISEMENT

ಈ ವಿವಿದ್ದೋದ್ದೇಶ ಸಹಕಾರಿ ಸಂಘದಿAದ ಕೆಡಿಸಿಸಿ ಬ್ಯಾಂಕಿಗೆ ಡೆಲಿಗೆಟ್ ಪ್ರತಿನಿಧಿಯಾಗಿ ಮಾರುತಿ ಗೌಡ ಅವರ ಆಯ್ಕೆ ಮಾಡಲಾಗಿತ್ತು. ಈ ಪ್ರಕ್ರಿಯೆ ನಡೆಯುವಾಗ ಎಲ್ಲಾ ಸದಸ್ಯರು ಅಲ್ಲಿದ್ದರು. ಈ ವಿಷಯವನ್ನು ಠರಾವಿನಲ್ಲಿ ನಮೂದಿಸಿ ಡೆಲಿಗೆಟ್ ಪಾರಂ ತುಂಬುವoತೆ ಸಂಘದ ಅಧ್ಯಕ್ಷರು ಸೂಚಿಸಿದ್ದರು. ಈ ವೇಳೆ ಕಾರ್ಯದರ್ಶಿ ಸಭೆಯಿಂದ ಹೊರ ಹೋಗಿದ್ದು, ಸಭೆಗೆ ಮರಳಲಿಲ್ಲ. ಬೀರಣ್ಣ ನಾಯಕ ಅವರಿಗೆ ಫೋನ್ ಮಾಡಿದಾಗ `ಸಂಜೆ ಬರುವೆ’ ಎಂದು ಉತ್ತರಿಸಿದರು. ಸಂಜೆಯವರೆಗೂ ಕಾದ ನಿರ್ದೇಶಕರು ಮತ್ತೆ ಫೋನ್ ಮಾಡಿದಾಗ `ನಾಳೆ ಬೆಳಗ್ಗೆ ಬರುವೆ’ ಎಂದರು. ಬೆಳಗ್ಗೆ ಅವರ ಫೋನ್ ಸ್ವಿಚ್ ಆಫ್ ಆಗಿತ್ತು.

ಈ ಎಲ್ಲಾ ಹಿನ್ನಲೆ ಸಂಘದ ಅಧ್ಯಕ್ಷರಾಗಿರುವ ಬೆಳಸೆ ಚಂದುಮಠದ ತಿಮ್ಮಣ್ಣ ಗೌಡ ಅವರು ಪೊಲೀಸರ ಮೊರೆ ಹೋದರು. `ಸಂಘಕ್ಕೆ, ನಿರ್ದೇಶಕರಿಗೆ ಹಾಗೂ ಸದಸ್ಯರಿಗೆ ಮೋಸ ಮಾಡುವ ಉದ್ದೇಶದಿಂದ ಸಂಘದ ಮುಖ್ಯಕಾರ್ಯದರ್ಶಿ ಬೀರಣ್ಣ ನಾಯಕ ಅವರು ಸಂಘದ ಠರಾವು ಪುಸ್ತಕ ಹಾಗೂ ಡೆಲಿಗೇಟ್ ಪಾರಂ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ’ ಎಂದು ದೂರು ನೀಡಿದರು. ಅಂಕೋಲಾ ಪೊಲೀಸರು ಪ್ರಕರಣ ದಾಖಲಿಸಿದ್ದು, ಅವರ ಹುಡುಕಾಟ ನಡೆಸಿದ್ದಾರೆ.

ADVERTISEMENT

Discussion about this post

Previous Post

ಸ್ಮೈಲ್ ಪ್ಲೀಸ್: ಒಗ್ಗಟ್ಟಿನ ಮಂತ್ರ ಪಠಿಸಿದ ಕಾರವಾರ ಫೋಟೋಗ್ರಾಫರ‍್ಸ

Next Post

ಬ್ಲಾಕ್‌ಮೇಲ್: ಮೊಬೈಲ್ ಮುಂದೆ ಬೆತ್ತಲಾಗುವ ಮುನ್ನ ಎಚ್ಚರ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋