• Latest
ಹೂವು ತರಲು ಹೋದವನಿಗೆ ಕಲ್ಲಿನ ಏಟು!

ಹೂವು ತರಲು ಹೋದವನಿಗೆ ಕಲ್ಲಿನ ಏಟು!

1 month ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

3 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

3 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

3 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

3 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

3 weeks ago
Sunday, October 19, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ಹೂವು ತರಲು ಹೋದವನಿಗೆ ಕಲ್ಲಿನ ಏಟು!

uknews9.comby uknews9.com
in ನಮ್ಮೂರು - ನಮ್ಮ ಜಿಲ್ಲೆ
ADVERTISEMENT
ಯಲ್ಲಾಪುರದ ಕೊಡ್ಲಗದ್ದೆಯಲ್ಲಿರುವ ಸುಜಾತಾ ಗಾಂವ್ಕರ್ ಅವರು ತಮ್ಮ ಮಾವನ ಮೇಲೆ ಕಲ್ಲು ಎಸೆದಿದ್ದು, ರಾಮಚಂದ್ರ ಗಾಂವ್ಕರ್ ಅವರಿಗೆ ಗಾಯವಾಗಿದೆ.
ಯಲ್ಲಾಪುರದ ಕೊಡ್ಲಗದ್ದೆಯ ಸಾತನಗದ್ದೆ ಬಳಿಯಿರುವ ಗಣಪತಿ ಗಾಂವ್ಕರ್ ಹಾಗೂ ಅವರ ಅಣ್ಣ ಪ್ರಭಾಕರ ಗಾಂವ್ಕರ್ ಅವರ ನಡುವೆ ಜಮೀನು ವಿಷಯದಲ್ಲಿ ಜಗಳ ನಡೆಯುತ್ತಿದೆ. ಪಿತ್ರಾರ್ಜಿತವಾಗಿ ಬಂದ ಆಸ್ತಿಗಾಗಿ ಈ ಸಹೋದರರ ನಡುವೆ ವೈಮನಸ್ಸು ಮೂಡಿದ್ದು, ಅದೇ ವಿಷಯ ಪದೇ ಪದೇ ಕಲಹಕ್ಕೆ ಕಾರಣವಾಗುತ್ತಿದೆ.
ಗಣಪತಿ ಗಾಂವ್ಕರ್ ಹಾಗೂ ಪ್ರಭಾಕರ ಗಾಂವ್ಕರ್ ಅವರ ತಂದೆ ರಾಮಚಂದ್ರ ಗಾಂವ್ಕರ್ ಅವರು ದೇವರ ಪೂಜೆಗೆ ಹೂವು ತರಲು ಹೋಗಿದ್ದಾಗಲೂ ಭೂಮಿ ವಿಷಯವಾಗಿ ವಾಕ್ಸಮರ ನಡೆದಿದ್ದು, ಈ ವೇಳೆ ಪ್ರಭಾಕರ ಗಾಂವ್ಕರ್ ಅವರ ಪತ್ನಿ ಸುಜಾತಾ ಗಾಂವ್ಕರ್ ಅವರು ರಾಮಚಂದ್ರ ಗಾಂವ್ಕರ್ ಅವರನ್ನು ನಿಂದಿಸಿದ್ದಾರೆ. ಸೆ ೧೧ರಂದು ರಾಮಚಂದ್ರ ಗಾಂವ್ಕರ್ ಅವರು ಹೂವು ಕೊಯ್ಯುತ್ತಿರುವಾಗ ಸುಜಾತಾ ಗಾಂವ್ಕರ್ ಅವರು `ನಮ್ಮನೆ ದಾರಿಗೆ ಏಕೆ ಬಂದೆ?’ ಎಂದು ಪ್ರಶ್ನಿಸಿದ್ದಾರೆ. ಅದಾದ ನಂತರ ಮಾವನ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ.
ಪರಿಣಾಮ ರಾಮಚಂದ್ರ ಗಾಂವ್ಕರ್ ಅವರ ಕಣ್ಣಿನ ಕೆಳಗೆ ಕಲ್ಲು ತಾಗಿದೆ. ಅಲ್ಲಿ ರಕ್ತ ಬಂದಿದ್ದು, ರಾಮಚಂದ್ರ ಗಾಂವ್ಕರ್ ಅವರು ಆಸ್ಪತ್ರೆ ಸೇರಿ ಚಿಕಿತ್ಸೆಪಡೆದಿದ್ದಾರೆ. ಅದಾದ ನಂತರ ಗಣಪತಿ ಗಾಂವ್ಕರ್ ಅವರು ಯಲ್ಲಾಪುರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ADVERTISEMENT
ADVERTISEMENT
Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

Discussion about this post

Previous Post

ಗೋಕರ್ಣ ತೀರದಲ್ಲಿ ಗಾಂಜಾ ಕಂಪು!

Next Post

ಸಹೋದರತ್ವ ಸಾರಿದ ಕೈಗಾ ಇಂಜಿನಿಯರ್

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋