• Latest
ಕವಳಕ್ಕೆ ಎಲೆ ತರಲು ಹೋದವ ಬಾವಿಗೆ ಬಿದ್ದ: ಅಲ್ಲಿಯೇ ಪ್ರಾಣ ಬಿಟ್ಟ!

ಕವಳಕ್ಕೆ ಎಲೆ ತರಲು ಹೋದವ ಬಾವಿಗೆ ಬಿದ್ದ: ಅಲ್ಲಿಯೇ ಪ್ರಾಣ ಬಿಟ್ಟ!

1 month ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

4 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

4 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

4 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

4 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

4 weeks ago
Thursday, October 23, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ಕವಳಕ್ಕೆ ಎಲೆ ತರಲು ಹೋದವ ಬಾವಿಗೆ ಬಿದ್ದ: ಅಲ್ಲಿಯೇ ಪ್ರಾಣ ಬಿಟ್ಟ!

uknews9.comby uknews9.com
in ನಮ್ಮೂರು - ನಮ್ಮ ಜಿಲ್ಲೆ
ADVERTISEMENT

ಕವಳಕ್ಕೆ ವೀಳ್ಯದೆಲೆ ತರಲು ಹೋಗಿದ್ದ ಯಲ್ಲಾಪುರದ ಗಣಪತಿ ಗಾಂವ್ಕರ್ ಅವರು ಏಣಿ ಅಡಿಭಾಗದ ಬಾವಿಗೆ ಬಿದ್ದು ಸಾವನಪ್ಪಿದ್ದಾರೆ. ಹೀಗಾಗಿ 96 ವರ್ಷದ ಅವರ ಜೀವನ ಈ ದಿನ ಅಂತ್ಯವಾಗಿದೆ.

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ಯಲ್ಲಾಪುರದ ವಾಗಳ್ಳಿಯಲ್ಲಿ ಗಣಪತಿ ಗಾಂವ್ಕರ್ ಅವರು ವಾಸವಾಗಿದ್ದರು. ಉತ್ತಮ ಕೃಷಿಕರಾಗಿದ್ದ ಅವರು ತಮ್ಮ ಇಳಿ ವಯಸ್ಸಿನಲ್ಲಿಯೂ ಅಲ್ಪ-ಸ್ವಲ್ಪ ಕೆಲಸ ಮಾಡಿಕೊಂಡಿದ್ದರು. ಸೆಪ್ಟೆಂಬರ್ 18ರಂದು ವೀಳ್ಯದ ಎಲೆ ತರಲು ಅವರು ತಮ್ಮ ತೋಟಕ್ಕೆ ಹೋಗಿದ್ದರು.

ADVERTISEMENT

ಬೆಳಗ್ಗೆ 6.30ಕ್ಕೆ ತೋಟಕ್ಕೆ ಹೋದ ಅವರು ಬಾವಿ ಪಕ್ಕದಲ್ಲಿರುವ ಅಡಿಕೆ ಮರಕ್ಕೆ ಎಣಿ ಹಾಕಿದರು. ವೀಳ್ಯದ ಎಲೆ ಕೊಯ್ಯುವಾಗ ಏಣಿಯಿಂದ ಕಾಲು ಜಾರಿ ಬಿದ್ದರು. ಅವರು ನೇರವಾಗಿ ಬಾವಿಯೊಳಗೆ ಬಿದ್ದಿದ್ದು, ನೀರಿನಲ್ಲಿ ಮುಳುಗಿ ಉಸಿರುಕಟ್ಟಿತು. ಅಲ್ಲಿಯೇ ಅವರು ಕೊನೆಯುಸಿರೆಳೆದರು.

ಬೆಳಗ್ಗೆ 8.30ರ ವೇಳೆಗೆ ಗಣಪತಿ ಗಾಂವ್ಕರ್ ಅವರ ಮಗ ಚಂದ್ರಶೇಖರ ಗಾಂವ್ಕರ್ ಅವರು ತಂದೆಯನ್ನು ಹುಡುಕುತ್ತ ತೋಟದ ಕಡೆ ಹೋಗಿದ್ದರು. ಆಗ, ಬಾವಿಯಲ್ಲಿ ಗಣಪತಿ ಗಾಂವ್ಕರ್ ಅವರು ತೇಲುತ್ತಿರುವುದು ಕಾಣಿಸಿತು. ಅಡಿಕೆ ಮರಕ್ಕೆ ಹಾಕಿದ ಏಣಿ ಜಾರಿರುವುದು ಹಾಗೂ ವೀಳ್ಯದೆಲೆ ಕೊಯ್ಯಲು ಹೋಗಿ ಅವರು ಬಾವಿಗೆ ಬಿದ್ದಿರುವುದು ಗಮನಕ್ಕೆ ಬಂದಿತು. ಈ ಹಿನ್ನಲೆ ಚಂದ್ರಶೇಖರ ಗಾಂವ್ಕರ್ ಅವರು ತಂದೆ ಸಾವಿನ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು.

ADVERTISEMENT

Discussion about this post

Previous Post

ಪುಕ್ಕಟ್ಟೆ ಮಟನ್ ನೀಡಲು ಮೀನಾಮೇಷ: ಮಹಿಳೆ ನಡೆಸುತ್ತಿದ್ದ ಅಂಗಡಿ ಧ್ವಂಸ!

Next Post

ಶರಾವತಿ ಉಳಿಸಿ ಅಭಿಯಾನ: ಪಂಪ್ ಸ್ಟೋರೇಜ್ ಪರವಾಗಿ ಅರ್ಜಿ ಸಲ್ಲಿಸಿದವರೇ ಇಲ್ಲ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋