• Latest
A cure for infertility: The hoped-for baby boy is now a reality!

ಬಂಜೆತನ ನಿವಾರಣೆಗೆ ಮದ್ದು: ಬಸಿರು ಎಂಬ ಭರವಸೆಯ ಕೂಸು ಇದೀಗ ನನಸು!

4 weeks ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

3 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

3 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

3 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

3 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

3 weeks ago
Sunday, October 19, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ಬಂಜೆತನ ನಿವಾರಣೆಗೆ ಮದ್ದು: ಬಸಿರು ಎಂಬ ಭರವಸೆಯ ಕೂಸು ಇದೀಗ ನನಸು!

uknews9.comby uknews9.com
in ವಾಣಿಜ್ಯ
A cure for infertility: The hoped-for baby boy is now a reality!
ADVERTISEMENT

ಮದುವೆಯಾಗಿ ಒಂದೆರಡು ವರ್ಷವಾದರೂ ಮಕ್ಕಳಾಗದೇ ಇದ್ದ ದಂಪತಿಗೆ ಬಸಿರು ಎಂಬ ಪದವೇ ನಡುಗಿಸಿಬಿಡುತ್ತದೆ. ಬದಲಾದ ಜೀವನ ಶೈಲಿ, ಮಾನಸಿಕ ಒತ್ತಡ, ಆಹಾರ ವಿಧಾನದಲ್ಲಿನ ಲೋಪದಿಂದ ಅನೇಕರು ಸಂತಾನ ಭಾಗ್ಯ ದೊರೆಯದೇ ಹಿಂಸೆ ಅನುಭವಿಸುತ್ತಿದ್ದಾರೆ. ಅಂಥವರಿಗೆ ವೈಜ್ಞಾನಿಕ ಮಾರ್ಗದರ್ಶನ ನೀಡುವುದಕ್ಕಾಗಿ ಹುಬ್ಬಳ್ಳಿಯ ಬಂಜೆತನ ನಿವಾರಣಾ ತಜ್ಞೆ ಡಾ ವಿನುತಾ ಕುಲಕರ್ಣಿ ಯಲ್ಲಾಪುರಕ್ಕೆ ಬರುತ್ತಿದ್ದಾರೆ!

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

`ಈಚೆಗೆ ಸಂತಾನಹೀನತೆ ಎಂಬುದು ತೀರಾ ಸಾಮಾನ್ಯ ಸಮಸ್ಯೆ. ಅದಕ್ಕಾಗಿ ಅನೇಕರು ಜೀವನವಿಡೀ ಕೊರಗುತ್ತಿದ್ದು, ಆ ಕೊರಗು ದೂರ ಮಾಡಲು ಸಾಧ್ಯ’ ಎಂಬುದು ಡಾ ವಿನುತಾ ಕುಲಕರ್ಣಿ ಅವರು ಮಾತು. `ಯಲ್ಲಾಪುರದ ದೀಪಾ ಭಟ್ಟ ಅವರಿಗೆ ಮದುವೆಯಾಗಿ ಮೂರು ವರ್ಷವಾದರೂ ಮಕ್ಕಳಾಗಿರಲಿಲ್ಲ. ಕಳೆದ ವರ್ಷ ಅವರು ಚಿಕಿತ್ಸೆಗೆ ಬಂದಿದ್ದು, ನುರಿತ ವೈದ್ಯರು ನೀಡಿದ ಸಲಹೆಯನ್ನು ಪಾಲಿಸಿದ್ದರು. ಅದರ ಫಲವಾಗಿ ಈ ವರ್ಷ ಅವರ ಮುದ್ದಿನ ಮಗು ಮಡಲಿನಲ್ಲಿದೆ’ ಎಂದು ಡಾ ವಿನುತಾ ಕುಲಕರ್ಣಿ ಅವರು ನೈಜ ನಿದರ್ಶನಗಳೊಂದಿಗೆ ವಿವರಿಸಿದರು.

ADVERTISEMENT

ಮಕ್ಕಳಾಗದಿರುವಿಕೆಗೆ ಮಹಿಳೆ ಮಾತ್ರ ಕಾರಣವಲ್ಲ. ಪುರುಷರಲ್ಲಿಯೂ ಶೇ 40 ರಷ್ಟು ಹಾಗೂ ಮಹಿಳೆಯರಲ್ಲಿಯೂ ಶೇ 40ರಷ್ಟು ನ್ಯೂನ್ಯತೆಗಳಿರುತ್ತವೆ. ಇನ್ನೂ ಶೇ 20ರಷ್ಟು ಕಾರಣ ನಿಗೂಢವಾಗಿದ್ದು, ಅದನ್ನು ಪತ್ತೆ ಮಾಡಿ ಸಂತಾನ ಫಲ ದೊರೆಯುವಂತೆ ಮಾಡುವುದು ನುರಿತ ವೈದ್ಯರ ಹೊಣೆ. ದಂಪತಿ ಜೊತೆ ಮುಕ್ತ ಮನಸ್ಸಿನಿಂದ ಮಾತನಾಡಲಿರುವ ಡಾ ವಿನುತಾ ಕುಲಕರ್ಣಿ ಅವರು ಅವರಿಗೆ ಅಗತ್ಯ ಚಿಕಿತ್ಸೆಯನ್ನು ನೀಡುತ್ತಾರೆ. ಪುರುಷ ಹಾಗೂ ಮಹಿಳೆಯನ್ನು ತಪಾಸಣೆಗೆ ಒಳಪಡಿಸಿ ಸಮಸ್ಯೆಯನ್ನು ಅವರಿಗೆ ಅರ್ಥ ಮಾಡಿಸಿ ಅಗತ್ಯ ಚಿಕಿತ್ಸೆ ನೀಡುವುದರಿಂದಲೇ ಡಾ ವಿನುತಾ ಕುಲಕರ್ಣಿ ಅವರು ಪ್ರಸಿದ್ಧಿ.

ಸಂತಾನಹೀನತೆ ಬಗ್ಗೆ ಡಾ ವಿನುತಾ ಕುಲಕರ್ಣಿ ಹೇಳುವುದೇನು? ವಿಡಿಯೋ ನೋಡಿ.. ಸುದ್ದಿ ಮುಂದೆ ಓದಿ..

ಫೆ 17ರಂದು ಯಲ್ಲಾಪುರದ ದೇವಿ ದೇವಸ್ಥಾನ ರಸ್ತೆಯಲ್ಲಿನ ಎಪಿಎಂ & ಕ್ಲಿನಿಕ್’ಗೆ ಡಾ ವಿನುತಾ ಕುಲಕರ್ಣಿ ಅವರು ಅವರು ಆಗಮಿಸುತ್ತಿದ್ದಾರೆ. ಅಂದು ಮಧ್ಯಾಹ್ನ 2 ಗಂಟೆಯಿoದ ಸಂಜೆ 5 ಗಂಟೆಯವರೆಗೂ ಡಾ ವಿನುತಾ ಕುಲಕರ್ಣಿ ಅವರು ಮಾತಿಗೆ ಸಿಗುತ್ತಾರೆ. `ಮಕ್ಕಳಾಗಿಲ್ಲ ಎಂಬ ಕೊರಗು ಬೇಡ’ ಎಂದು ಅವರು ದಂಪತಿಗೆ ಧೈರ್ಯ ಹೇಳುತ್ತಿದ್ದು, ವಾರಸುದಾರರನ್ನು ಪಡೆಯಲು ಅನುಸರಿಸಬೇಕಾದ ವಿಧಾನಗಳ ಬಗ್ಗೆ ಆಗಮಿಸಿದವರಿಗೆ ಮಾಹಿತಿ ನೀಡಲಿದ್ದಾರೆ. ಆ ದಿನದ ಕಾರ್ಯಾಗಾರ ಸಂಪೂರ್ಣ ಉಚಿತವಾಗಿದೆ. ಚಿಕಿತ್ಸೆಗೆ ಬರುವವರಿಗೂ ಅವರು ವಿಶೇಷ ರಿಯಾಯಿತಿ ಘೋಷಿಸಿದ್ದಾರೆ.

ಇಲ್ಲಿ ಫೋನ್ ಮಾಡಿ.. ಹೆಸರು ನೋಂದಾಯಿಸಿ: 8431812420 / 08419-262387

#Sponsored

ADVERTISEMENT

Discussion about this post

Previous Post

ಶ್ರೀ ವೀರಾಂಜಿನೇಯ | ಬಾಸುಕಿ ಎಂಬುದು ಜಗತ್ತಿನ ಅತಿ ಚಿಕ್ಕ UPS!

Next Post

ಸಹಕಾರಿ ಕ್ಷೇತ್ರಕ್ಕೆ ಮಾದರಿ ಈ ಸೊಸೈಟಿ: ಸೇಫ್ ಸ್ಟಾರ್ ಎಂಬ ಸೇಫ್ ಲಾಕರ್!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋